ಐಕ್ಯಪದವ ಹಡೆವಡೆ ನಿಕ್ಷೇಪಧಾರಣಿಯಾಗಿರಬೇಕು.

ವಿಕಿಸೋರ್ಸ್ದಿಂದ



Pages   (key to Page Status)   


ಐಕ್ಯಪದವ ಹಡೆವಡೆ ನಿಕ್ಷೇಪಧಾರಣಿಯಾಗಿರಬೇಕು. ಗುರುವೆಂಬ ಅಂಜನ
ಶಿಷ್ಯನೆಂಬ ಪಾಯಾಳು
ಲಿಂಗವೆ ಕಡವರ
ಆಚಾರವೆ ದಿಗ್ಭಂಧನ
`ಭಕ್ತಕಾಯೋ ಮಮಕಾಯ' ಎಂದುದು ಕೂಡಲಚೆನ್ನಸಂಗಯ್ಯನವಚನ.