ಕಾಯವುಳ್ಳನ್ನಕ್ಕ ಶರಣರ ಸಂಗದಿಂದ

ವಿಕಿಸೋರ್ಸ್ದಿಂದ



Pages   (key to Page Status)   


ಕಾಯವುಳ್ಳನ್ನಕ್ಕ
ಶರಣರ
ಸಂಗದಿಂದ
ಅರಿಯಬೇಕು.
ಜೀವವುಳ್ಳನ್ನಕ್ಕ
ಅರಿವಿನ
ಮುಖದಿಂದ
ಹರಿಯಬೇಕು.
ಅರಿವನ್ನಬರ
ಗುಹೇಶ್ವರನೆಂಬ
ಕುರುಹಾಯಿತ್ತು.