ಕಾಯ ಮೇಖಳೆಯಾಗಿ, ಪ್ರಾಣ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಕಾಯ ಮೇಖಳೆಯಾಗಿ
ಪ್ರಾಣ ಲಿಂಗವಾಗಿ
ಭಾವ ಭಾವಿಸುತ್ತಿದ್ದಿತ್ತು ನೋಡಾ ! ದೇಹೋ ದೇವಾಲಯಃಪ್ರೋಕ್ತೋ ಜೀವೋ ದೇವಃ ಸದಾಶಿವಃ ತ್ಯಜೇದಜ್ಞಾನನಿರ್ಮಾಲ್ಯಂ ಸೋ[s]ಡಿಹಂಭಾವೇನ ಪೂಜಯೇತ್ ಎಂದುದಾಗಿ_ಇದು ಕಾರಣ ಕೂಡಲಚೆನ್ನಸಂಗಯ್ಯ. ಮಹವ ನುಂಗಿದ ಮಹಂತನ ಬೆರಗು.