ವಿಷಯಕ್ಕೆ ಹೋಗು

ಕಿನ್ನರರು ಕಿಂಪುರುಷರು ಸಿದ್ಧ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಕಿನ್ನರರು ಕಿಂಪುರುಷರು ಸಿದ್ಧ ವಿದ್ಯಾಧರರೆಂಬ ಮೂರುತಲೆಯವರು ಬಂದು ಮೂರಲಗಿನ ನಡುವಣ ಕೀಲ ಕಳಚಿದರೆ ಕೂಡಲಚೆನ್ನಸಂಗಯ್ಯನೆಂಬೆ
ಆ ಮಹಾತ್ಮನ