ಕೃತಯುಗದಲ್ಲಿ ನಾನು ಭಕ್ತಿ

ವಿಕಿಸೋರ್ಸ್ದಿಂದ



Pages   (key to Page Status)   


ಕೃತಯುಗದಲ್ಲಿ
ನಾನು
ಭಕ್ತಿ
ಕಾರಣ
ಸ್ಥೂಲಕಾಯನೆಂಬ
ಗಣೇಶ್ವರನಾಗಿರ್ದೆನಯ್ಯಾ.
ತ್ರೇತಾಯುಗದಲ್ಲಿ
ನಾನು
ಭಕ್ತಿ
ಕಾರಣ
ಶೂನ್ಯಕಾಯನೆಂಬ
ಗಣೇಶ್ವರನಾಗಿರ್ದೆನಯ್ಯಾ.
ದ್ವಾಪರದಲ್ಲಿ
ನಾನು
ಭಕ್ತಿ
ಕಾರಣ
ಅನಿಮಿಷನೆಂಬ
ಗಣೇಶ್ವರನಾಗಿರ್ದೆನಯ್ಯಾ.
ಕಲಿಯುಗದಲ್ಲಿ
ನಾನು
ಭಕ್ತಿ
ಕಾರಣ
ಅಲ್ಲಮಪ್ರಭುವೆಂಬ
ಗಣೇಶ್ವರ
(ಜಂಗಮ
?)ನಾಗಿರ್ದೆ
ಕಾಣಾ
ಗುಹೇಶ್ವರಾ.