ಗುರುಪ್ರಸಾದಿಯಾದಡೆ ಧೈರ್ಯಗುಂದದಿರಬೇಕು. ಬಡತನ

ವಿಕಿಸೋರ್ಸ್ದಿಂದ



Pages   (key to Page Status)   


ಗುರುಪ್ರಸಾದಿಯಾದಡೆ
ಬಡತನ
ಎಡರು
ಕಂಟಕಂಗಳು
ಬಂದು
ತಾಗಿದಲ್ಲಿ
ಧೈರ್ಯಗುಂದದಿರಬೇಕು.
ಲಿಂಗಪ್ರಸಾದಿಯಾದಡೆ
ಉಪಾದ್ಥಿಯಿಂದ
ಪರರಿಗೆ
ಬಾಯ್ದೆರೆಯದಿರಬೇಕು.
ಜಂಗಮಪ್ರಸಾದಿಯಾದಡೆ
ಅಂಗಕ್ಕೆ
ವ್ಯಾದ್ಥಿ
ಸಂಘಟಿಸಿದಲ್ಲಿ
ನಾರು
ಬೇರು
ವೈದ್ಯವ
ಕೊಳ್ಳದಿರಬೇಕು.
ಇಂತೀ
ಪ್ರಸಾದದ
ಘನವನರಿಯದ
ಸಂತೆಯ
ಸೂಳೆಯ
ಮಕ್ಕಳಿಗೆ
ಎಂತು
ಮೆಚ್ಚುವನಯ್ಯ
ನಮ್ಮ
ಅಖಂಡೇಶ್ವರ.