ವಿಷಯಕ್ಕೆ ಹೋಗು

ಗುರುಪ್ರಸಾದಿಯಾದಡೆ ಧೈರ್ಯಗುಂದದಿರಬೇಕು. ಬಡತನ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಗುರುಪ್ರಸಾದಿಯಾದಡೆ
ಬಡತನ
ಎಡರು
ಕಂಟಕಂಗಳು
ಬಂದು
ತಾಗಿದಲ್ಲಿ
ಧೈರ್ಯಗುಂದದಿರಬೇಕು.
ಲಿಂಗಪ್ರಸಾದಿಯಾದಡೆ
ಉಪಾದ್ಥಿಯಿಂದ
ಪರರಿಗೆ
ಬಾಯ್ದೆರೆಯದಿರಬೇಕು.
ಜಂಗಮಪ್ರಸಾದಿಯಾದಡೆ
ಅಂಗಕ್ಕೆ
ವ್ಯಾದ್ಥಿ
ಸಂಘಟಿಸಿದಲ್ಲಿ
ನಾರು
ಬೇರು
ವೈದ್ಯವ
ಕೊಳ್ಳದಿರಬೇಕು.
ಇಂತೀ
ಪ್ರಸಾದದ
ಘನವನರಿಯದ
ಸಂತೆಯ
ಸೂಳೆಯ
ಮಕ್ಕಳಿಗೆ
ಎಂತು
ಮೆಚ್ಚುವನಯ್ಯ
ನಮ್ಮ
ಅಖಂಡೇಶ್ವರ.