ಗುರುಭಕ್ತನಾದಲ್ಲಿತ್ರಿವಿಧಾಂಗಘಟಧರ್ಮವಳಿದು,

ವಿಕಿಸೋರ್ಸ್ದಿಂದ

ಟೆಂಪ್ಲೇಟು:Db-author

ಟೆಂಪ್ಲೇಟು:Db-g7, ಟೆಂಪ್ಲೇಟು:Db-author, ಟೆಂಪ್ಲೇಟು:Db-blanked, ಟೆಂಪ್ಲೇಟು:Db-self


Pages   (key to Page Status)   


ಗುರುಭಕ್ತನಾದಲ್ಲಿ ಘಟಧರ್ಮವಳಿದು
ಲಿಂಗಭಕ್ತನಾದಲ್ಲಿ ಸಂಚಲ ನಿಂದು
ಜಂಗಮಭಕ್ತನಾದಲ್ಲಿ ತ್ರಿವಿಧಾಂಗ ಸಲೆ ಸಂದು
ಇಂತೀ ತ್ರಿವಿಧಭಕ್ತಿಯಲ್ಲಿ ತ್ರಿಕರಣಶುದ್ಧನಾದ ಆತ್ಮಂಗೆ ಮತ್ರ್ಯ-ಕೈಲಾಸವೆಂಬ ಕಾಳುಮಾತಿಲ್ಲ. ಆತ ನಿತ್ಯಮುಕ್ತ ಎನ್ನಯ್ಯ ಚೆನ್ನರಾಮನಾಗಿ.