ವಿಷಯಕ್ಕೆ ಹೋಗು

ಗುರುಶಿಷ್ಯಸಂಬಂಧಕ್ಕೆ ಲಿಂಗವ ಧರಿಸುವರಯ್ಯಾ.

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಗುರುಶಿಷ್ಯಸಂಬಂಧಕ್ಕೆ
ಲಿಂಗವ
ಧರಿಸುವರಯ್ಯಾ.
ನಿಮ್ಮ
ಬಂಧನಕ್ಕಿಕ್ಕಿ
ಆಳುವರಯ್ಯಾ.
ಆನು
ಕಂಡು
ಮರುಗಿ
`ಅಕಟಕಟಾ'
ಎಂದೆನಲ್ಲಾ
!
ಕೂಗಿಲ್ಲ
ಬೊಬ್ಬೆಯಿಲ್ಲ
ಹೋದ
ಹೊಲಬನರಿಯರು
ದೇವಾ
ಗುಹೇಶ್ವರಾ
ಬಾಳುದಲೆಯ
ಹಿಡಿದೆನು.