ಚಿತ್ತ ಶುದ್ಧವಿಲ್ಲದವರಲ್ಲಿ ಮನ

ವಿಕಿಸೋರ್ಸ್ದಿಂದ



Pages   (key to Page Status)   


ಚಿತ್ತ
ಶುದ್ಧವಿಲ್ಲದವರಲ್ಲಿ
ಮನ
ಸಂಚಲ
ನಿಲ್ಲದು.
ಮನ
ಸಂಚಲ
ನಿಲ್ಲದವರಲ್ಲಿ
ಶಿವಧ್ಯಾನ
ಕರಿಗೊಳ್ಳದು.
ಶಿವಧ್ಯಾನ
ಕರಿಗೊಳ್ಳದವನ
ಮಾತು
ಸಟೆ.
ಗುಹೇಶ್ವರಲಿಂಗವನರಿಯದ
ಭ್ರಾಂತಿಯೋಗಿಗಳ
ಮನ
ಬೇತಾಳನಂತೆ
ಕಾಡುವುದು.