ತತ್ವಾರ್ಥವ ಬಲ್ಲೆವೆಂಬರಯ್ಯ ತತ್ತಿಯೊಳಗಣ

ವಿಕಿಸೋರ್ಸ್ದಿಂದ



Pages   (key to Page Status)   


ತತ್ವಾರ್ಥವ
ಬಲ್ಲೆವೆಂಬರಯ್ಯ
ತತ್ತಿಯೊಳಗಣ
ಬಾಲಕರು.
ತತ್ವಾನುಭಾವ
ಸಂಭವಿಸಿದರೆ
ಸತ್ತು
ಹೋಗಲುಂಟೆ?
ಸತ್ತು
ಹೋಗುವ
ಪ್ರಾಣಿಗಳ
ಶಿವತತ್ವಾನುಭಾವಿಗಳೆಂತೆಂಬೆನಯ್ಯ?
ಅನುಪಮ
ಅದ್ವಯರೆಂತೆಂಬೆನಯ್ಯಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.