ವಿಷಯಕ್ಕೆ ಹೋಗು

ತನುವಿನ ಕೆಟ್ಟು, ಪ್ರಕೃತಿಯಳಿದು,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ತನುವಿನ ಪ್ರಕೃತಿಯಳಿದು
ಮನದ ಮಾಯವಡಗಿ
ಆತ್ಮನ ಅಹಂಮಮತೆ ಕೆಟ್ಟು
ತಾನೆ ತಾನಾಗಿ ಮಾಡಿ ಮೈಮರೆದ
ಮಹಾಮಹಿಮರ ತೋರಿಸಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.