Transclusion_Status_Detection_Tool

ತನು ಭಕ್ತ, ಮನ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ತನು ಭಕ್ತ
ಮನ ದಾಸೋಹಿ
ಇಂದ್ರಿಯಂಗಳು ಪ್ರಸಾದಿಗಳು
ಸಜ್ಜನ ಶರಣರ ಪ್ರಾಣವೆ ಲಿಂಗ
ಇದು ಕಾರಣ
ಕೂಡಲಚೆನ್ನಸಂಗಮದೇವಾ ಹೊರಗೇನೂ ಅರಸಲಿಲ್ಲ.