ತನು ಮನ ಧನ

ವಿಕಿಸೋರ್ಸ್ದಿಂದ



Pages   (key to Page Status)   


ತನು ಮನ ಧನ ಏಕಾರ್ಥವಾದ ಕಾರಣ
ಉದಯದಲ್ಲಿ
`ಲಿಂಗವೇ ಶರಣು
ಜಂಗಮವೇ ಶರಣು
ಪ್ರಸಾದವೆ ಶರಣು' ಕಂಡಯ್ಯಾ. ಈ ತ್ರಿವಿಧಗುಣಸಂಪನ್ನರು
ಕೂಡಲಚೆನ್ನಸಂಗನ ಶರಣರು ಮಹಾಘನರಯ್ಯಾ