Pages (key to Page Status)
ಧನದಮೇಲೆಬಂದವರೆಲ್ಲಅನುಸರಿಗಳಲ್ಲದೆಆಗುಮಾಡಬಂದವರಲ್ಲ.ಮನದಮೇಲೆಬಂದುನಿಂದುಜರೆದುನುಡಿದುಪಥವತೋರಬಲ್ಲಡಾತನೆಸಂಬಂಧಿ.ಹಾಗಲ್ಲದೆಅವರಿಚ್ಚೆಯನುಡಿದುತನ್ನುದರವಹೊರೆವಬಚ್ಚಣಿಗಳಮಚ್ಚುವನೆಚೆನ್ನಮಲ್ಲಿಕಾರ್ಜುನ?