ನಾರಿ ಹರಿಯಿತ್ತು ಬಿಲ್ಲು
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ನಾರಿ ಹರಿಯಿತ್ತು ಬಿಲ್ಲು ಮುರಿಯಿತ್ತು
ಅಂಬು ಏನ ಮಾಡುವುದು? ಎಲೆ ಎಲೆ ನೋಡಿರಣ್ಣಾ
ಹೊತ್ತು ಹೋಯಿತ್ತು ನೇಮ ನೀರಡಿಸಿತ್ತು ಏನು ಕಾರಣ ಹೇಳಾ ಗುಹೇಶ್ವರಾ ?