ನಿತ್ಯವೆಂಬನಿಜಪದವೆನ್ನಹತ್ತೆಸಾರ್ದುಕಂಡಬಳಿಕಚಿತ್ತಕರಗಿಮನಕೊರಗಿಹೃದಯವರಳಿತ್ತುನೋಡಯ್ಯಾ.ಒತ್ತಿಬಿಗಿದಸೆರೆಯೊಳಗೆಅತ್ತಿತ್ತಲೆಂದರಿಯದೆಚೆನ್ನಮಲ್ಲಿಕಾರ್ಜುನನಪಾದದಲ್ಲಿಮರೆದೊರಗಿದೆನೋಡಯ್ಯಾ.