ನುಡಿಯಬೇಕು ಅನುಭಾವವ. ಸತ್ಯಸದಾಚಾರವುಳ್ಳವರೊಡನೆ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ನುಡಿಯಬೇಕು
ಸತ್ಯಸದಾಚಾರವುಳ್ಳವರೊಡನೆ
ಅನುಭಾವವ.
ನುಡಿಯಬೇಕು
ಭಕ್ತಿಯುಕ್ತಿ
ಮುಕ್ತಿಯುಳ್ಳವರೊಡನೆ
ಅನುಭಾವವ.
ನುಡಿಯಬೇಕು
ಸಾಧು
ಸಜ್ಜನ
ಸದ್ಭಕ್ತ
ಶರಣರೊಡನೆ
ಅನುಭಾವವ.
ನುಡಿಯಬೇಕು
ನಮ್ಮ
ಅಖಂಡೇಶ್ವರಲಿಂಗವ
ಕೂಡಬೇಕೆಂಬ
ಬಯಕೆಯುಳ್ಳವರೊಡನೆ
ಶಿವಾನುಭಾವವ.