ಪತ್ರದಲ್ಲಿ ಪದಸ್ಥರಿಬ್ಬರು ಕಾಯ್ದುಕೊಂಡಿಹರು
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಪತ್ರದಲ್ಲಿ
ಪದಸ್ಥರಿಬ್ಬರು
ಕಾಯ್ದುಕೊಂಡಿಹರು
ಪದ್ಮ
ಬೆಂದು
ಪತ್ರ
ಉಳಿಯಿತ್ತು.
ಆ
ಪತ್ರದ
ಭೇದವ
ಕೂಡಲಚೆನ್ನಸಂಗಾ
ನಿಮ್ಮ
ಶರಣ
ಬಲ್ಲ.