ವಿಷಯಕ್ಕೆ ಹೋಗು

ಪತ್ರದಲ್ಲಿ ಪದಸ್ಥರಿಬ್ಬರು ಕಾಯ್ದುಕೊಂಡಿಹರು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಪತ್ರದಲ್ಲಿ
ಪದಸ್ಥರಿಬ್ಬರು
ಕಾಯ್ದುಕೊಂಡಿಹರು
ಪದ್ಮ
ಬೆಂದು
ಪತ್ರ
ಉಳಿಯಿತ್ತು.

ಪತ್ರದ
ಭೇದವ
ಕೂಡಲಚೆನ್ನಸಂಗಾ
ನಿಮ್ಮ
ಶರಣ
ಬಲ್ಲ.