ಪುಟ:ಅನುಭವಸಾರವು.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ೧೦. r: ಇಂತು ನಿಜಗುಣಯೋಗಿಸಂತಸದಳರದಿದನು ನಂತಪುಹಿಮಾಂ ಬುನಿಧಿಶಂಭುತಾನೆಪ್ಪಿ ಸಂತರಿಂಪಡಿಸುತಮಿಕ್ಕೆ! ಉತ್ತಮಪದಂಗಳ್ಳವತ್ತು ಸೂತಂಗಳ್ ದುತ್ತಮರು ಮೆಚ್ಚುವಂತೆ ಟನೆಯಸಂಧಿ' ಯುತ್ತಮೋತ್ತಮವೆನಿಪುದಿಂತು ! ಕಂ1 ತಿವಿದಿಗಳ್ಳನರ್ಮಲೈ ದವಧಿಯ ಮೂವತ್ತು ಸೂತ್ರಮವುನಾಲ್ಕತಾ ರವರಿರ್ದ್ದ ಸಂಧಿಯೆಂಟನು ಭವಸಾರದೊಳೆಸೆವುವಖಿಳ ವಿಬುಧರ್ಮೇಚ ೮ || ಅಂತುಸಂಧಿ v ಕಂ ಸೂತ್ರ ೪೬ ಕ್ಕ° ತಿವಿದಿ ೫೩೫ ಕ್ಕಂ ಮಂಗಳವಸ್ತು. ಇದು ಶ್ರೀಮತ್ಸಚ್ಚಿದಾನಂದ ನಿತ್ಯಪರಿಪೂರ್ಣ ಲಕ್ಷಣಲಕ್ಷಿತ ನಿರಂಜನ ಪರಂಜ್ಯೋತಿಸ್ವರೂಪ ಶ್ರೀ ಶಂಭುಲಿಂಗಪಾದಾರವಿಂದ ಮಕರಂದ ಸೌಗಂಧಿಕಾಲುದ್ದಿ ಮತ್ತಮಧುಕರಾಯವಾಣ ಶ್ರೀ ನಿಜಗುಣ ಶಿವ ಯೋಗಿ ವಿರಚಿತಮಪ್ಪನುಭವಸಾರನಾಮಕಂ ಪ್ರಕರಣಂ ಸಂಪೂರ್ಣ೦. ಒ ಇ. ಹೀಗೆ ನಿಜಗುಣಯೋಗಿಯು ಸಂತೋಷದಿಂದ ಹೇಳಿದನು, ಅಪರಿಮಿತವಾದ ಮಹಿಮೆಗೆ ಸಮುದ್ರನಾದ ಶಿವನು ಈ ಗ್ರಂಥವನ್ನು ಸತ್ಪುರುಷರಾದವರಿಂದ ಸಠನ ಮಾಡಿಸುತ್ತಿರಲಿ? ೧೦ ಎಂಟನೆಯ ಸಂಧಿಯು ಐದು ಸೂತ್ರಗಳಿಂದಲೂ ಐವತ್ತು ಪದ್ಯಗಳಿಂದಲೂ ಕೂಡಿ ಉತ್ತಮರು ಮೆಚ್ಚುವ ಹಾಗೆ ಉತ್ಕೃಷ್ಟವೆನಿಸಿಕೊಳ್ಳುವದು. ಅನುಭವಸಾರದಲ್ಲಿ ಎಂಟು ಸಂಧಿಗಳೂ ನಾಲ್ವತ್ತಾರು ಸೂತ್ರಗಳೂ ಐನೂರು ಮು ವತ್ತೈದು ತ್ರಿಪದಿಗಳೂ ವಿದ್ವಾಂಸರು ಮೆಚ್ಚುವಹಾಗೆ ಪ್ರಕಾಶಿಸುತ್ತಿರುವವು. ವರಮತಿತಾಮೃನ್ದಾ ಮಕ: ಮುರುಸುಗುಣಂ ಕೈ ಬೋಧಕಂಪೇರಿಸಿತಾಂ || ಕರಿವೃಷಭಶಾಸ್ತ್ರಿ ನಲವಿಂ ವಿರಚಿಸಿದಂ ಟಪ್ಪಳಿವನೆ ಪೊಸಕನ್ನಡದಿಂ |