ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ IX – 186 ಮಾತ್ಮನಾ | ರಾಜಸಃ ಸ್ವಚ್ಛಮಾನೋನ್ಯ ಸವತೇ ನೈವ ತಾಮ ಸಃ || (ಸು. 132 ) ವ್ಯಸನದ ಮತ್ತು ಇಷ್ಟಲಾಭದ ಕೆಲಸಗಳು ಮುಂತಾದ ಸಂಗತಿಗಳಲ್ಲಿ ಸತ್ಯವು ಸಮ ಚಿತ್ರತ್ವ ವನ್ನುಂಟುಮಾಡುತ್ತದೆ. ಸತ್ಯವಂತನು ತನ್ನನ್ನು ತಾನೇ (ಅಂದರೆ ತನ್ನ ಮನಸ್ಸನ್ನು ತನ್ನ ಬುದ್ದಿಯಿಂದಲೇ) ತಡೆದು ನಿಲ್ಲಿಸಿಕೊಂಡು, ಸರ್ವವನ್ನು ಸಹಿಸುತ್ತಾನೆ. ರಜೋಗುಣ ದವನು ಅನ್ಯರಿಂದ ನಿಲ್ಲಿಸಲ್ಪಟ್ಟು (ಅಂದರೆ ಮನಸ್ಸಿನ ದೃಢತ್ವವನ್ನು ಹೊಂದಿ) ಸಹಿಸುತ್ತಾನೆ ತಮೋಗುಣದವನು ಸಹಿಸುವದೇ ಇಲ್ಲ ರೂಪr ಬ - 11. ಸಾತಾನಿ ತು ದೇಶಕಾಲದಾತರೋಗವ್ಯಾಯಾಮೋದಕದಿವಾ ಸ್ವಪ್ನರಸಪ್ರಕೃತಿಸಿ ಪ್ರಕೃತಿವಿರುದ್ಧಾನ ಯಾನ ಬಾಧಕರಾಗಿ ಸಾತ್ಮ ಭವಂತಿ | ಯೋ ರಸ, ಕಲ್ಬತೇ ಯಸ್ಯ ಸುವಾಳ್ಳುವ ನಿಷೇವಿತಃ || ವ್ಯಾಯಾಮಬಾತಮನ್ಯದ್ವಾ ತಾತ್ಮಮಿತಿ ನಿರ್ದಿತ (ಸು. 132.) ಯಾವ ದೇಶ, ಕಾಲ, ಬಾ, ತ. ರೋಗ, ವ್ಯಾಯಾಮ, ನೀರು, ಹಗಲುಸಿದೆ. ರಸ ಮುಂತಾದವುಗಳು, ಸ್ವಾಭಾವಿಕವಾಗಿ ಎರುದ್ಧವಾದವುಗಳಾದರೂ, ಬಾಧಕ ಮಾಡುವ ದಿಲ್ಲವೋ. ಅವು ಸಾಕ್ಷ್ಯಗಳಾಗಿರುತ್ತವೆಯಾವನಿಗೆ ಯಾವ ರಸವೂ, ವ್ಯಾಯಾಮ ಸಮು ದಾಯವೂ, ಅಧವಾ ಬೇರೊಂದು ಸೇಪಿಸಲ್ಪಟ್ಟಿಲ್ಲ, ಅದರಿಂದ ಸುಖವೇ ಉಂಟಾಗುತ್ತದೋ, ಅದು ಅವನಿಗೆ ಸಾತ್ಮ ಎಂತ ನಿಶ್ಚಯಿಸಬೇಕು ಸರ್ 'ಚ' ಎಂಬ ಟ್ಸಿ' ೧೦ಬ ಪರ- ಚಇದೆ ಆ ಮರದಿಂದ ಕ ದ ೨ ರ್ಧನ - ವಾಗುವ ಎಲ್ಲ ಸಾತ್ಯ ೧.೦ದರೆ ಮನಸ ವ+ -ಮಗ ಮೂಂತಾದ ಚಗಳಿಗೆ ಇರುವ ಒಂಧ ಇತ್ಯ ಎಂತ • ಸಂ ವ್ಯಾ ಯಾಮ ಸಿರೆ ಈಗಓಸಿದ ಮಧುರ ರಸಿ ಸಹ, ದೇಶಕ್ಕೂ ಕಕ್ಕ ಋತುವಿಗೂ ರೋಗಕ್ಕೂ ರುದ್ದವಾಗಿ ಹೇಳಟ ನದರೂ, ಯತಿಗೆ ವಾಧಕ ದುಡುವಲ್ಲಿನ ಅವರಿಗೆ ಸಾಕ್ಷ್ಯ ಎಂಬ ತಾತ್ಪರ್ಯ ಸಲ ಇತ್ತದೆ 12 ಸಾತ್ಮಂ ನಾಮ ತದ್ಯತ್ ಸಾತತ್ಯೆನೋಪಯುಕ್ತಿ ಮಾನವಸತೇ ತತ್ರ ದ ಧೃತರ-ತೈ-ಮಾಂಸರಸ-ಸಾತ್ಮಾ, ಸರ್ವರಸಸಾ ತ್ಮ -ಏಕರೆಸಿ ತ್ಯಾ ತ ಬಲವಂತ: ಕೇಶಸಹಾರನಶ್ವ ಭವಂತಿ | ರೂಕ್ಷ ಸತ್ಮ: ನಿತ್ಯಾ ಪುನರೇಕರಸಸಾತ್ಮಾ ಶ್ವ ಯ ತೇ ಪ್ರಾಯಸ್ವಾಲ್ಪ ಬಲಾಶ್ಚಾ ಮತ್ತು ಎಲ್ಲ ಸಾ- ಕೇಶಸಾ ಅಲ್ಲಾ ಯಲ್ಲ ಸಾಧನಾಶ ಭವಂತಿ | ವ್ಯಾಸಾ ತ್ಯಾ ಸ್ತು ಮೇ ತೇ ಮಧ್ಯ ಬರ್ಲಾ ಸಾತ್ತ್ವನಿಮುತ್ತತಃ | (ಚ. 298 ) ನಿತ್ಯದಲ್ಲಿಯೂ ಸೇವಿಸುತ್ತಾ ಬರುವ ಯಾವದು ಒಗ್ಗುತ್ತದೋ ಅದಕ್ಕೆ ಸಾಕ್ಷ್ಯ ಎಂಬ ದು. ಅದರಲ್ಲಿ ತುಪ್ಪ, ಹಾಲು, ಎಣ್ಣೆ, ಮಾಂಸರಸ, ಮತ್ತು ಸರ್ವ ರಸಗಳು ಯಾರಿಗೆ ಸಾತ್ಮವಾಗಿವೆಯೋ ಅವರು ಬಲವಂತರಾಗಿಯೂ, ಕಷ್ಟ ಸಹನಶಕ್ತಿಯುಳ್ಳವರಾಗಿಯೂ, ಚಿರ ಜೀವಿಗಳಾಗಿಯೂ ಇರುವರು. ರೂಕ್ಷ ಪದಾರ್ಥಗಳನ್ನೇ ನಿತ್ಯ ದಲ್ಲು ಸೇವಿಸುವವರಾಗಿಯೂ, ಒಂದೇ ರಸಾತ್ಮವುಳ್ಳವರಾಗಿಯೂ ಯಾರು ಇರುತ್ತಾರೋ, ಅವರು ಹೆಚ್ಚಾಗಿ ಅಲ್ಪಬಲ

Y ಸರ್ವರತ್ನ * { .