ಪುಟ:ಕಮಲಕುಮಾರಿ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬p yyyyyy s/VYJM /YL/US/\/\/\d eduYYYY VULY YSp\ ! YYAYYYYYYYY ಕಾದಂಬbಸಂಗ್ರಹ ವvvvvvvvvvvvvvvvvvvvvvvvvvvvv vvvvv vv/ ಸಲೀಮನ ಅತ್ಯಾಚಾರಗಳು, ತಂದೆಯ ಮೇಲಣ ಅಕ್ರ, ಮುಂತಾ ದುವನ್ನು ಕಂಡಾ ಬಾದಶಾಹನ ಆರೋಗ್ಯವು ಕೆಟ್ಟು ಹೋದುದು. ಅದೂ ಸಾಲದೆಂಬಂತೆ ಅವನಿಗೆ ಪುತ್ರಶೋಕವೂ ಉಂಟಾದುದು, ಅವೆರಡುಬಗೆಯ ಯಾತನೆಗಳಿಂದ ಪ್ರಪೀಡಿತನಾದ ಬಾದಷಾಹನಿಗೆ ಜೀವನದ ಆಸೆಯು ಪ್ರತಿ ಮುಹೂರ್ತದಲ್ಲಿ ಯ ಕಡಿಮೆಯಾಗುತ್ತ ಬಂದಿತು. ಪ್ರಜೆಗಳೆಲ್ಲರೂ ಹಾ ಯಂದು ಬಿಸುಸುಯ್ಯತೊಡಗಿದರು. ಎಲ್ಲರೂ ವಿಷಾದಿತರು, ಮುಂದೆ ಇಲ್ಲಿಗೆ ಅರಸನಾಗುವಾತನು ಆರಂದು ಎಲ್ಲರೂ ಭಾವಿಸತೊಡಗಿದರು. ಹೆದ್ದಾರಿಯಲ್ಲಿ-ನದೀತೀರದಲ್ಲಿ -ಪಾರ್ಥನಾಮಂದಿರಗಳಲ್ಲಿ ಮನೆ ಮಠ ಗಳಲ್ಲೆಲ್ಲಿಯ ಇದುವೆಯೊಂದು ವಿಷಯವನ್ನು ಕುರಿತು ಆಂದೋಲನವುಂ ಟಾಯಿತು. ಹಿಂದುವಾಗಲಿ ಮುಸಲ್ಮಾನನಾಗಲಿ ಪ್ರತಿಯೊಬ್ಬನೂ ಸೆರೀವನು ಬಾದಷಹನಾಗಬಾರದೆಂದೇ ಇಜ್ಜಿ ಸುತಲಿದ್ದನು, ಆವ ಪುತ್ರನು ಬಂದ ಪಾಹಾ ಅಕಬರನಂತಹ ತಂದೆಗೆ ವಿರೋಧವಾಗಿ ಆಚರಣೆಯನ್ನಾರಂಭಿಸಿ ದನೋ ಅಂತಹನಿಗೆ ಅಸಾಧ್ಯವಾದ ದುಷ್ಕರ್ಮಿಗಳು ಅವುವಿರಒ ಹುದು ? ಅಂತಹನನ್ನು ತಮ್ಮ ಇಹಜೀವನದ ವಿಧಾತನಾಗಿ ಯಾರು ತಾನೇ ಕಾಣಲೆಂಪು ವರು ? ಕಿತ್ತು, ಮೃತ್ಯು ಕಯ್ಯಲ್ಲಿದ್ದ ವೃದ್ಧ ಬಾದಷಾಹನು ಸೆಲೀನನನ್ನು ಕರೆಸಿದನು ಪುತ್ರನ ಸಕಲರೋಪಗಳನ್ನೂ ಕ್ಷಮಿಸಿ, ಮುಂದಕ್ಕೆ ಅವನೇ ಡಿಲ್ಲಿಯ ಸಮಾಜನೆಂದು ಸ್ಥಿರವಾಡಿದನು. ಪ್ರಜಾಪಾಲನೆಯ ರೀತಿನೀತಿ ಗಳನ್ನು ಬಲು ಚೆನ್ನಾಗಿ ಬೋದಿಸಿದನು, ನಿನ್ನ ಮೇಲೆ ಪ್ರಜೆಗಳಿಗೆ ಶ್ರದ್ದೆ. ಯ, ಭಕ್ತಿಯ ಇಲ್ಲ. ಅಂತಹ ಶ್ರದ್ಧಾಭಕ್ತಿಗಳು ಅವರಲ್ಲಿ ಉಂಟಾ ಗುವಂತ ನೀನು ಯೋಗ್ಯನಾಗು. ಮಾನಸಿಂಹನ ಬಸರೂವಿನ ಮಾವನ ಪ್ರತಾಪಶಾಲಿಗಳು ಅವರಿಬ್ಬರೂ ಋಸರೂವಿಗೆ ರಾಜ್ಯದೊರವಂತೆ ಪ್ರಯತ್ನ ದಿಂದ ನಿನ್ನ ರಾಜಪ್ಪ ಕಾಲದ ಅಶಾಂತಿಯನ್ನು ಸರ್ವದಾ ಬೀರುತಲಿರ ದಂತ ಕೌಶಲದಿಂದ ವರ್ತಿಸುವನಾಗು. ಋಸುರೂವು ಧೈರ್ಯಹೃದಯ ವುಳ್ಳಾತನು, ಅವನಿಗೆ ವಿರುದ್ಧವಾಗಿ ಅತ್ಯಾಚಾರಮಾಡದಿರು, ಮಹೇ ರೇನೇಸುಳಳನ್ನು ಇಷ್ಟು ದಿನಗಳಲ್ಲಿ ನೀನು ಮರೆತಿರಬಹುದು. ಇಲ್ಲ ದಿಗ್ಧರ ಮರತು ಬಿಡುವುದುಜಿತವೆಂದು ಉಪದೇಶಿಸಿದನು.