396 ಕರ್ಣಾಟಕ ಕವಿಚರಿತೆ [17 ನೆಯ
ಕವಿಗಳ ಮಾಹಾತ್ಮೈ ತನುವಿಲ್ಲದಲ್ಲಿ ಪ್ರಾಣಪ್ರತಿಷ್ಠೆಯ ಕಟ್ಟೆ | ಯನುಗೊಳಿಸದಾ ಱುರಸಸ್ಥಾಪನೆಯ ಭಿತ್ತಿಯೊಂ | ದಿನಿಸಿಲ್ಲದತಿಚಿತ್ರಮಂ ರೂಪುದೋ ಅದೆಡೆಯೊಳ್ ಪಲದಲಂಕಾರಮಂ || ಮನೆಯಿಲ್ಲದರ್ಧಸಂಚಿತವನುಂ ಮೇರೆಯಿರ | ದನುಪಮಕ್ರಿಯೆಗಳು ನಡೆಯಿಸ ಕವೀಶ್ವರರ | ಘನತೆಯಂ ಬಣ್ಣಿಸುವರಾರಾನ ಹೋದುದೇ ಬೀದಿಯಲ್ಲವೆ ಜಗದೊಳು | ಸಮುದ್ರ ನಿಱಿವಿಡಿದು ನಿಮಿರ್ವ ಪೆರ್ದೆರೆಗಳಿಂ ನೆಗೆವ ತುಂ | ತುಱುಗಳಿಂದೇಟ್ಟಿ ತನ್ನೊ ರೆಗಳೆಂ ಸೆಳೆದೆಱೆವ ||
ಹರಿಗಳಿಂದೊತ್ತರಿಪ ಮುಱೆಗಳಿಂ ದವಿದಿರ್ದ ಗಿರಿಗಳಿ೦ ದಿತ್ತ೯ಟದೊಳು | ತುಱುಗಿರ್ದ ಪವಳದಂಕುರಗಳಿಂದಿಡಿದ ಜಲ | ಚರಗಳಿ೦ ರತ್ನ ಪ್ರಕರಗಳಿ೦ ಸಂಚರಿಪ | ತರಿಗಳಿಂ ಮುಗಿಲ ಮೊಗ್ಗರಗಳಿಂ ನೆರೆವ ಬಲೋಱಿಗಳಿಂದೆಸೆದುದಬುಧಿ ಒಡಲೊಳಡಗಿದ ವಡಬನಸ್ತಮಿಸಿದಿನ ಸವಳ | ಗುಡಿ ಸಂಜೆಗೆಂಪು ತೆರೆವೊಯ್ಲಿನಿಂ ಚಿಪ್ಪೊಡದು | ಸಿಡಿವ ಮುಕ್ತಾಪ್ರಚಯ ತಾರೆ ಬಳಸಿದ ಘನಸ್ತೋಮ ತಮ ಫೇನಪಿಂಡಂ || ಉಡುರಾಜಮಂಡಲಂ ಶಂಖವಣ೯೦ ಪೊಗ | ವ೯ ಡೆದ ಕೌಮುದಿಯಾಗೆ ರಾತ್ರೀಲಕ್ಷ್ಮಿಯ ಭಾವ | ಮಡಸಿ ಕಣ್ಗೆಸೆದುದು ಮಹಾರ್ಣವಮದಚ್ಚರಿಯ ಪೆಚ್ಚುಗೆಯನೆಚ್ಚಱಿಸುತ||
ಮೇರು ಪರಮೇಷ್ಠಿ ಯೆಂಬ ಸೆಗ್ಗಡೆಯಂ ವಿಲಾಸದಿಂ | ಮಿಱುಸ ಧ್ರುವನೆಂಬ ಕೊಲ್ಲಟಗನೆಲ್ಲಾ ಜಗಂ |
ಬೆರಸಿಟ್ಟು ನೋಡಲೆರ್ದಾಡಲೆಂದಿರಿಸಿರ್ದ ನಿಡುಮಿಸುನಿಗಿಱಿಯೋ ತಿಳಿಯೆ | ಸುರರೆಂಬ ಬೊಂಬೆಗಳಜಂ ಕುಣಿಸಲಾಗಿಸಿದ | ವರಸುವರ್ಣ ದ ಕಂಬಸೂತ್ರಮೆನೆ ಚಿತ್ರ ಮಾ | ಝುರುಮೇರುಗಿರಿ ಲೋಕದಾಲೋಕನಕ್ಕೆ ಹರವರಿ ನಿರ್ಜರೌಘದ ಸಿರಿ |