ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಜಾಮಿಳೋಪಾಖ್ಯಾನ * ಮೂಕ ಬಧಿಕರಂತಿಹರು ನೋಳ್ಳ ಜನಕ ಹೆಚ್ಚಾಗಿ ತಿಳಿಯಬೇಕೆಂಬ ಬಯಕೆಯಿದ್ದರ ಅರಿತವರಲ್ಲಿ ಕಾಕುಯುಕುಗಳನ್ನು ಕೊರೆದು ಮನ ಪಚರಿಸಿ ಅರಿತುಕೊ, ಕೇಳಿನ್ನು- ಅಜಾಮಿಳನಾರಂಬು ಮನು » ದನಎಂದು ಓರ್ವ ಮಹಾತ್ಮನು ಹೇಳಿರುವನು, ಅಂತಹರಿಗ | ರಾಗಾ। ಆಯಾ ಧಾಟ ಮರಣಭೀತಿಯಿಲ್ಲ, ಅಗಕ್ಷೇಶವಿಲ್ಲ, ಭವಬಂಧವು ಮೊದಲೇ ದರಿಯೊಳು ಕನ್ಯಾಕುಟ್ಟನಗರದೊಳ್ ಅಜಮಿಳನಾನದ ಇಲ್ಲ; ಮತ್ತೂ ಮುಕ್ತಿ ಸಾಮ್ರಾಜ್ಯವು ಕೂಡ ಅವರಿಗೆ ಬೇ ಏಪ್ರಂ | ಇರುತಿರ್ದನು ಹರಿಭಜಕರೊಳಗ್ಗಳ ನನಿಸುತ ಕಾಗಿಲ್ಲ. ಆದುದರಿಂದ, ಎಲೈ ಮನಸ್ಸ ! ಲಾಧೀಮತಂ • ಹಿರಿಯರ ವಾಕ್ಯವನಿನಿತ೦ ಮೀರನು ಗುರು ರಾಗಾ ) ಸಾಕಿ | ದೈವಭಕ್ತಿ ಯುಕ್ತಂ | ಪರಮತಪೋಧನನನ್ನಿ ಸಿ ನಿರ್ಮಲ - ಹರಿನಾಮಾಮೃತ ಪಾನವ ಮಾಡೋ, ಹುಗುಣವಸ. ಮನದಿಂ ದಸವರತಂ ತಾ , ೧ | ಕೂ೦ಡಾಡೋ ಹಾಶರಣರ ದಾಸ್ಯವನೀ ಬೇಟೋ, ದುರಿತಂ ವಚನ. ಗಳಡಾಡೋ ! ಪಲ್ಲ|| ಪತಿತಾಗ್ರೇಸರ ಎನಿಸಿದಜಾಮಿಳ ಹೀಗೆ ಆ ದ್ವಿಜೋತ್ತಮನಾದ ಅಬಾಳನು ಷಟ್ಕರ್ಮ ಮತಿವಿಕಳತಯಿ೦ ತನ್ನಾ ಸುತನಂ ಕರೆಯಲು ಮರಣದ • ನಿರತಸಗಿ ಸಕಲಶಾಸ್ತ್ರ ಸಂಪನ್ನನಾಗಿದ್ದರೂ ಸಿಗರ್ವಿಯಾಗಿ, ಸಮಯದೊಳದನುಲಿಸಿ ಶ್ರೀನಾಧollಅತಿಶಯ, ದಯೆಯಿಂದ - ಜಿತೇಂದ್ರಿಯನಾಗಿ, ಸುಬ್ರಹ್ಮಚರಪ್ರತನಿಷ್ಟನಾಗಿ, ಮಾತು ಜಾಮಿಳನ ದುಷ್ಯತಿಯಂ ಮನ್ನಿ ಸಿಕಾಯ್‌೦ ಶ್ರುತಿತತಿಗುಂ ಪಿತೃಗಳ ಸೇವೆಯಲ್ಲಿ ನಿರತನಾಗಿ, ಗ.ರ.ದೈವಭಕ್ತನಾಗಿ ಯಾವಗ ಪರಮಾತ್ಮನನ್ನು ಧ್ಯಾನಿಸುತ್ತಲೇ ಇದ್ದನು. ಸಿಲುಕದದೇವಂ ಆಶ್ರಿತರೊಳೆ ವಾಸಿಸುತಿರ್ಪo ||೧|| ಇಂತಿರುತಿರ್ದ್ದಾತನೊ೦ದುದಿನ ಉದಯಕಾಲದಲ್ಲಿ ತಂದೆಯ ವಚನ. ಪ್ರಣಯ೦ತೆ ಹೋಮಕ್ಕಾಗಿ ಸಮಿತಶಗಳನ್ನು ತರಲು ಕೇಳಿದಿಯ , ದುರ್ಬಲಹೃದಯವೇ ? : ನಾರಾ ಯಣ ! ಹೊರಟನು, ಅದು ಹೇಗೆಂದರೆ,- ಎಂದೊಂದುಸಾರ ಮರತೋ, ಪ್ರಮಾದದಿಂದಲೆ ನೀ ದಾಂಧಿ ಕಡಕು : ಶೃಂಗರಿಸಿದರು. ಕವಾಗಿಯೋ ಹೇಗಾದರೂ ಉಚ್ಚರಿಸಿದಮಾತ್ರಕ್ಕೆ ಅವನ ಕೊರಳನು ದ್ವಿಜನಾಗು ಸಮಿತ್ತೂಶ ಹರಣಕೆ ಬೇಗ ಸ! ಜನ್ಮಜನ್ಮಾಂತರದ ಪಾಪರಾಶಿಗಳೆಲ್ಲವೂ ನಾಶವಾಗುವುದು, ಪತ್ರಣದಿಂಹ೦ ಪೊರಪೊರಮಟ್ಟು | ಸಟ್ಟಡವಿಯ ಸೇರಿದ ಇದಕ್ಕೆ ಪ್ರಮಾಣವು ಬೇಕೆಂದರೆ ನಿನಗೆ ಅಜಾಮಿಳನೇ ನಾ ದ್ವಿಜನು || ಕೆಟ್ಟಪುರಾಕೃತ ಷಲಕೊಳಪಟ್ಟು 1 ಬಟ್ಟೆ ಸಾಕಲ್ಲವೇ? ಅದೆಸಿಂಬಿಯ? ಉತ್ತಮವರ್ಣದಲ್ಲಿ ಸತ್ತು ಯ ಕಾಣದೆ ಬಲುಕಂಗೆಟ: 11 ಬಿಟ್ಟಿರಲಾರದೆ ತಮ್ಮಂದ ಪ್ರಸತರಲ್ಲಿ ಜನಿಸಿ, ಶಾಸ್ತ್ರಪಾಂಡಿತ್ಯವನ್ನು ಹೊ೦ದಿ ಆಚಾರ ಯರಂ 1 ಕೆಟಿಸನ್ನು ಗೋಳಿಟ್ಟನು ದ್ವಿಜನು | ಸಂಪನ್ನನಾಗಿ ಸುಬ್ರಹ್ಮಚರ್ಯದಲ್ಲಿ ಚಾಗ್ರತನಾಗಿದ್ದರೂ, ವಚನ.. ಸಂದರ್ಭವಶದಿಂದ ಹೃದಯವೇಗವನ್ನು ತಡೆಯಲಾರದೆ ಅತಿ - ಹೀಗೆ ಸಮುಶಗಳನ್ನು ತರಲು ಹೊರಟ ಬ್ರಾಹ್ಮಣನು ಕ್ರಮಿಸಿಹೋಗಿ ದುರ್ಮಾರ್ಗದಲ್ಲಿ ಬಿದ್ದು ಪತಿತಾಗ್ರೇಸರ ನೆ. ಪಟ್ಟಣವನ್ನು ಬಿಟ್ಟು ಬರುತ್ತಾ ದಾರಿತಪ್ಪಿ ಅರಣ್ಯವನ್ನು ಪ್ರ ನಿಸಿದ್ದಾತನು ತನ್ನ ಅಂತ್ಯಕಾಲದಲ್ಲಿ, ಯಮದೂತರು ತನ್ನ ವೇಶಿಸಿ ದಾರಿಕಾಣದ ಮರುಗುತ್ತಾ ಸುತ್ತಾಡುತ್ತಿರುಗುವಾಗ ನೈಳೆದೊಯ್ದಾಗ ತನ್ನ ಮೋಹದ ಕುವರನ್ನಲ್ಲಿ ಹೆದರುವ ಅಲ್ಲಿ ಶ್ರದ್ರದಂಪತಿಗಳು ಪಶುಗಳಂತ ಮಾರ್ಗದಮೇಲೆ ದೃ ನೋ ಎಂದು ಶಂಕಗೊಂಡು ಮಗನನ್ನು ಕುರಿತು=ಅಪ್ಪಾ, ಸಿಯೂ ಇಲ್ಲದೆ ಕ್ರೀಡಿಸುತ್ತಿದ್ದುದನ್ನು ಕಂಡು ಆತನ ಮನ ಬಾರೋ-ನಾರಾಯಣ-ಭಯಪಡದ ಬಾರೋ” ಎಂದು ಬಿ ಚಂಚಲಾಯಿತು, ವಿಷಯ ಲಾಲಸೆಯುಂಬಯಿತು. ಕುಂಗಿದ ಮಾತ್ರದಿಂದ ನಾರಾಯಣನೇ ಪ್ರಸನ್ನನಾಗಿ ಆತ ಆವರನ ಸೋರುತ ಪರವಶನಾಗಿ ನಿಂತುಬಿಟ್ಟನು; ಹಾಗ ನಿಯ ಸಾಯುಜ್ಯವತ್ರನು, ಎಂದ ಮೇಲೆ ಅನನ್ಯಭಕ್ತಿ ಪರವಶನಾಗಿ ನಿಂತವನು ಎಷ್ಟು ಹೊತ್ತು ನಿಂತಿದ್ದನೋ ತಿಳಿ ಭಾವದಿಂದ ಆತನನ್ನು ಭಜಿಸಿದವರಿಗೆ ಹೇಳುವದೇನು? ಯ ಹೇಳುವಂತಿಲ್ಲ. ಹೇಗೂ ಇವನು ಎಚ್ಚತ್ತು ನೋಡುವ ಏನಂದೆ? ಅಜಾಮಿಳನಾರು? ಎಲ್ಲಿದ್ದ ಅವನು ಮಾಡಿದ ಸ್ಟರಲ್ಲಿ ಅವರು ಅಲ್ಲಿಂದ ಬೇರೆ ಕಡೆಗೆ ಹೊರಟು ಹೋಗಿ ದುಸ್ಮಯಾವುದು ಸತನಿಗೆ ಪರಮಪದವ ಪ್ರವಾ ದ್ದರು, ಈತನು ಗಂಟನ್ನು ಕಳೆದುಕೊಂಡವನಂತ ಕಳವಳ ದುದು ಹೇಗೆ?” ಎಂಬ ಹಾಗಿದ್ದರೆ ಕೇಳು, ಹಿರಿಯ ಸುತ್ತ ಬರುತ್ತಿರುವಾಗ ಸಕಲ ಪಾಶಾಪುರಿಯದ ರಿಂದ ಕೇಳಿ ತಿಳಿದುದನ್ನು ಸ್ವಲ್ಪಮಟ್ಟಿಗೆ ಹೇಳುವೆನು ಮತ್ತೆ ಸುರನದಿಯನ್ನು ಕಂಡು ಮನಸ್ಸನ್ನು ಸಮಾಧಾನಪಡಿಸಿ,