ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಸಂಧಿ ೧] ಸಭಾಪರ್ವ ಅರಸನಿವರನು ಮನ್ನಿಸಿದನಾ ದರಿಸಿತನ್ನೊನ್ಸಾನುರಾಗ #ುರಿತತೇಜೋಭಾವವಿಭ್ರಮಭೂಪತಿವಾತ || ಶ್ರೀಕೃಷ್ಣನು ದ್ಯಾಕೆಗೆ ಹೊರಡುವಿಕೆ. ಅರಸ ಕೇಳ್ಳ ಬಟಕ ಹರಿ ನಿಜ ಪುರಕೆ ಬಿಜಯಂಗೈವವಾರ್ತೆಯ ನೊರೆದನವನೀಪತಿಗೆ ಭಿವಧನಂಜಯಾದ್ದರಿಗೆ | ಅರಸಿಯರಿಗಭಿಮನ್ಯುಧರ್ಮಜ ನರವ್ವಕೋದರಸೂನುಮೊದಲಾ ಗಿರೆ ಸಮಸ್ತಜನಂಗಳನು ಮನ್ನಿಸಿದನುಚಿತದಲಿ || ವರಮುಹೂರ್ತದೊಳಮೃತಯೋಗೋ ರಶುಭಗ್ರಹದೃಷ್ಟಿಯಲಿ ಹಿಮ ಕರಸುಖಾ 1 ವಸ್ತೆಯಲಿ ಕೇಂದ್ರಸಾ ನಗುರುವಿನಲಿ | ಧರಣಿಸುರರಾಶೀರ್ವಚನವಿ | ಸ್ತರಣದಧಿದೂರ್ವಾಹ್ರತೆಗಳು ಬರದ ವಾದ್ಯಘಡಾವಣೆಯಲಾರಾ ಹೊಅವಂಟ || ಕರಯುಗದ ಚಮ್ಮಟಕೆ ವಾಘಮ ಅರಸ ರಥವೇಖಿದನು ಮುಕ್ತಾ ಭರದ ಭಾರಿಯ ಸತ್ತಿಗೆಯ ಪಲ್ಲವಿಸಿದನು ಭೀಮ || ಹರಿಯುಭಯವಾರ್ಸ್ಥ್ಯದಲಿ ಸಿತಚಾ ಮರವ ಚಿಮ್ಮಿದನರ್ಜುನನು ಬಂ ಧುರದ ಹಡಪದ ಹೆಗಲಲಯ್ತಿ ದರರ್ಜನಾನುಜರು | ಸಾರಜನಪುರಜನನ್ನ ಸಾಲಕು ಮಾರಸಚಿವಪಸಾಯಭಟಸರಿ ವಾರಭೌಮ್ಯಪ್ರಮುಖಸರಿಸಮಾಜಮೊಗ್ಗಿನಲಿ | ೬ v 0" " 1 ಶುಭಾ, ಚ ಈ