ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತನಾಲ್ಕನೇ ಚಿಢಕ್ಕಿಯು Jು ಮಾಂಚಿ ಕೆಯಾಗಿ ಸಡುಗಿ , ಬೆವತು ದರಿ ಆನಂದ : ಭಾವ ದಿಂ ನಸಿಬಿಳುಪೇರಿ ಮಾರ' ಧ್ವನಿ ಪುಟದೆ ಅನಂದದಿ ಮೈಮ ರದು, ಕೈಯಲ್ಲಿದ್ದ ಚಿತ್ರ ಪಠವಂ ಜರಿದು ಮೂಗ್ನಿತೆಯಾಗಲೂ ಸಖಿ ಯರು ಭಯದಿ೦ ಆತ್ಮರಬಟು ಬಳಲಿದಳಂದು ವರ್ಛಯಂ ತಿ೪ ವುದಕ್ಕೆ ಕೃತೋಪಚಾರವಂ ಮಾಡಬೇಕೆಂದು, ಬಾಳೆಸುಳಿಯಲೆಯುಂ ಹಾಶಿ ಮುಗಿತಿ, ತಾವರೆಯ ಬಳ್ಳಿಗ೪೦ ಸ್ಟುನಸ್ಥಾನಗಳಿಗೆ ಆಭರ:0 ಗಳಂ ಮಾಡಿ ಧರಿಸಿ, ಹನ್ನಿ ರು ಗಂಧೋದಕಮಂ ತ೪ದು ಜಲಸತ್ರ ದ ಮನೆಗಳಲ್ಲಿ ಚಂದ ಕಾಂತದ ಹಾಸುವುಂಚಗಳಲ್ಲಿ ಪಚ್ಚಕರ್ಪೂರ ತಾವರೆಯಸಳ ಹಾಸಿಗೆಯಿಂನಾನಾಕ್ಕೆತ್ತೂಪಚಾರಗಳಂ ಮಾಡಿದರೂ ಮಾರ್ಘತಿಳಿಯದೇ ಇರಲ, ಓರೂಪ ವೀಣೆಯಾದ ಸಖಿಯುನೋಡಿ ಈ ಕಳಾವತಿಯು ಆತ ವಠದಲ್ಲಿರ್ದ ಜನ್ಮಾಂತರದಲ್ಲಿ ಕಂಡ ವಸ್ತು ವಂ ನೋಡಿ ವರ್ಣತೆಯಾದಳಲ್ಲದೆ ಮತ್ತೆಂದಲ್ಲ, ತನ್ನ ಚವತರ ದಿನಧಿಯಿಂದ ಮೂರ್ಛ ತಿಳಿಮಲೆ ಮಾಡತಿತ್ತಾ ಇದ್ದೇನೇನೆ ಡಿಯೆಂದು ಕೆಳಗಿರ್ದ ಚಿತ್ರ ಪಠವಂ ತೆಗದು ಮುಟ್ಟಿತಿ ಈ ಚಿತ್ರಪಟ ವಂ ನೋಡೆಂದು ಎಚ್ಚರಿಸಲ ಬಾಡಿದ ಹೈರು ಜಡಿಮಳೆಯಿಂCಾ ತಿಳಿವಂತೆ ಮರ್ಛ ತಿಳಿದು ಚಿತ್ರವಠದಲ್ಲಿ ರ್ದ ಬಜ್ಞಾನವಾಪೀ ಶಿಶ್ನ ವಂ ನೋಡಿ ಜಾತಿಸರ ಪುತ್ರಿ ಸಖಿಯಾರ್ಗಿಂತಂದಳy :ಎಲೈ ಸಖಿಯರಿರಾ ! ಈ ಚಿತ್ರ ಹಠದಲ್ಲಿರ್ದ ಜ್ಞಾನವಾಸಿಯ ತೀರ್ಥ ಸ್ವಾ ನಶಾನದ ಮಹಿಮೆಯಿಂದೆನಗೆ ಜಾತಿಸ್ಸರತ್ರ ಉಂಟಾಯಿತು, ತನ್ನ ಪೂರ್ನದ ವೃತ್ತಾಂತಮಂ ಪೇಳ್ವದೇನಂದರೆ ;-ನಾನು ಪೂರ್ವದಲ್ಲಿ ಕಾಶೀಪಟ್ಟಣದಲ್ಲಿ ಹರಿಸ್ಸಾಮೀತಾ ಎಂಬ ಬಾ ಹ್ಮಣರಿಗೂ ಪ್ರಿ ಯುವ ಎಂಬ ಆತನ ಸಿ)ಗೂ ಸುಶೀಲೆ ಎಂಬ ಕುಮಾ ರತಿಯಾಗಿ ಪುಟ್ಟ ಈ ಜ್ಞಾನವಾಸಿಯು ತೀರ್ಥದ ಸ್ನಾ ನಂಗಳಂ ಮಾಡಿ ವಿಕ್ಷೇಶ್ವರನ ಪೂಜೆ ಯಂ ಮಾಡಿಕೊಂಡು ಇರಲ, ತನ್ನನ್ನು ಒಬ್ಬ ವಿದ್ಯಾಧರನು ರಾತ್ರಿ ಯಲ್ಲಿ ಮರೆದು ಮಲಗಿದ್ದಾಗ ಎತ್ತಿಕೊಂಡು ಹೋಗುತ್ತಿರಲ್ವ ವಿದ್ಯುನ್ಮಾಲೀ ಎಂಬ 'ರಾಕ್ಷಸನೋರ್ವನು ಕಂಡು ಆ ವಿಢದ್ದರನ