ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನತಿವತ್ತನಾಲ್ಕನೇ ಅಧಕ್ಕಿಯ ೨೧೫ ಸ್ವತಂತ್ರ ರಾದ ನಿಮಗೆ ಬಿನ್ನ ವಿಸುತ್ತಾ ಇದ್ದೇನೆ, ಆ ಮನೋರಥನುಂ ಸವಿ ಸಲೂ ಪ್ರಾ೦ಗಳಿಹ ಪುಅಲ್ಲದಡೀ ಸಹ್ಯವಲ್ಲಾಯಂದು ನುದು ಬಿ ಸಲೂ ನುಲಯುಕೇತುರಾಯನು ತನ್ನ ಪಿ ಯಳ ವಾಕ್ಯವತಿ? ಕೆಳಿ ನೀನು ಬಯಸಿ ಕೇಳುವ ವಸ್ತು ವವದು ಆಲಸ್ಸನುಂ ಮಾಡದೆ ಕೇಳು. ಎನು ಬೇಕಾದುದನ ಕೊಟ್ಟೇನ, ಕೆಡುಸರರು ಕೊಂಬವರಾರು, ಈ ತನ್ನ ದೇಹ, ಈ ದೇಹ, ಈ ಭಂಡಾರ, ಈ ಬಲ ಈ ದುರ್ಗುಣಗಳು ಮುಂತಾದ ಸಮಸ್ಸ ಪವೂ ನಿನ್ನ ದು. ಈ ರಿಜ್ಯವು ನಿನಗೆ ತೃಣಸJಯವೆಂದು ನುಡಿದ ಪ್ರಿಯನ ವಾಕ್ಯವಂ ಕೇಳಿ ಸಂತೋಷ?೦ದೆಲೆ ಸಾಖಾ ಪೂರದಲ್ಲಿ ಬ್ರಹ್ಮನು ಸಕಲ ಪ್ರಜೆ ಗಳಂ ಸೃಷ್ಟಿಸಿ ಅವರ ಸಂರಕ್ಷಣೆಗೆ ಪುರುಷಾರ್ಥಂಗಳಂ ಸೃಷ್ಟಿಸಿದ ನೂ, ಅನಿತ್ಯಸಂಸಾರಗಳಲ್ಲಿ ಇರ್ಹರಂಗಳ ಸಾಧಿಸದವನ 'ಜನ್ಮವು ವ್ಯರ್ಥವು, ಪುರುಷರು ಅನುಕೂಲವಾಗಿ ಇರಲ ಧರ್ಮಾರ್ಥ ಕಾಮಂಗಳು ಸುಲಭವಾಗಿ ಇಹವ ಎಂಬದನ ಸಿದ್ಧವಾಗಿ ಕಂಡೆನು. ನಿನಗೆ ತನ್ನಂಢಾ ಸಿ ಯರು ಸಾವಿರ ಜನ ಉಂಟು, ನಿವ ಅರವು ನೆಯಲ್ಲಿ ಇಹದಾಸಿಯರಿಗೂ ಇಶ್ವರ ಉಂಟ : ನಿಮ್ಮ ಅರ್ಧಾಂಗಿ ಯಾಗಿಹ ತನಗೆ ಹೇಳುವದೇನು ವಿವೇಕಿಗಳಾದವರು ಕೆರೆ ಕುಂಟಿ ಭಾವಿ ಮೊದಲಾದ ಧರ್ಮ ಸಂಗ್ರಹಕ್ಕೋಸ್ಕರ ಧನನ ಸಂಗ್ರಹವಂ ಮಾ ೬ರು. ತಪಸ್ಸಿಗೆಸ್ಕರ ಅಯುಷ್ಯಮಂ ಬಯಸುವರು, ಸಂತಾನ ಕೊಸ್ಕರ ಸಿಯಂ ಸಂಪಾಗಿಸುವರೂ, ಇವೆಲ್ಲವೂ ನಿಮಗೆ ವಿಕ್ಷು ಪತಿಯ ಅನುಗ್ರಹದಿಂದಾ ಇದ್ಯವೂ, ಎನ್ನ ಮನೋರಥಗಳೇನೆಂದ ರೆ:-ತನ್ಮಂ ಕಾಶೀಕ್ಷೇತ್ರಕ್ಕೆ ಕರಕೊಂಡು ಹೋಗಬೇಕು, ಎನ ಸಾ }ಣಂಗಳು ವಂದಗಿಯ ಕಾಶೀಪಟ್ಟಣಕ್ಕೆ ಪೋಗಿಯಿದಾವು. ಇಲ್ಲಿ ಶರೀರಮಾತ್ರವೇ ಇದಿತು ಎಂದು ಬಿನ್ನೈತಿಸುವ ಪ್ರಿಯಾಳ ವಾಕ್ಕಮಂ ಕೇಳಿ ಸಂತೋಷಪಟು ಹಾಗೆ ಆಗಲೀ ಒಳ ಉದ್ಯ ಗವನ ಹೇಳಿದೆ, ಈ ರಾಜ್ಯ ಭೋಗದಿಂದ ತನಗೇನು ಪ್ರಯೋಜನವು ಈ ವರಂತವೂ ನಿಷ್ಕಂಟಕದಿಂ ರಾಜ್ಯಪನಾಳುತಿದೆನು, ಈ ಸಂ