ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8ܩ ಕಾಶಿಖಂಹ ತುಂತಾದ ದೋಷ ಹರಿಹರ, ಅದುಕರಣ ಚಾಜ್ಯದಲ್ಲಿ ಸಂಧ್ಯಾವಂ ದನೆಯಿಲ ಮಾಡಿ ಅ ಹತ್ರ ಔಪಾಸನಂಗಳಂ ಮಾ ರಾಶಿ ಯಲ್ಲಿ ಬಂದ ಅತಿಥಿಗಳಂ ಅನ್ನಾನಗಳು ಸಾರನ ಮಾಡಿ ಒಳ್ಳಿತು, ಮಲಗುವ ಕೆರಪು ಕಾಶಿಗೆಯ ಸಂತರಿಸಿ, ತಾನು ಗಾತ್ರа .ಮೊದಲು ರುವವರನ್ನು ವೇಶಠ ವಿದ್ಯಾಗೆ ಗಳಿ೦ದಾ ಅತಿಕ್ರಮಿಸಿ ನಿಯ ತವಾದ ಅನ್ನ ಭಾನ೦ಗಳ ಕೊಂಡು, ಒ೦ದೆ ಜನತಿಯ ಮರದಲ್ಲಿ ವಿವಾ ಡಿದ ಮಂಚದಲ್ಲಿ ಪ್ರಯುನಮಂ ಮಾಡು (ದೂ ಈ ರೀತಿಯಲ್ಲಿ ನಿತ್ಯಕಮ್ಮಂ ಗಳಂ ಮಾಡಿದವರು ಇಹದಲ್ಲಿ ಸುಖ ನಿಮ್ಮ ಸರದಲ್ಲಿ ಮೋಕ್ಷವ ನೈದು ಮರಣ ಎಂದು ಕುಮಾರಸ್ವಾಮಿ ಅಗಸ್ಯರಿಗೆ ನಿರೂಪಿಸಿದರೆಂಬದೇಸಿ ವ್ಯಾಸರು ತನಗರುಹಿದರೆಂದರೆ ಸೂತಪುರಾನೀಕನು ಶೌನಕಾದಿ ಋಸಿಗ ಳಿಗೆ ನೇಳ ನಂಬಲ್ಲಿಗೆ ಅಧ್ಯಾಯಾರ್ಥ, ಇಂತು .ಶ್ರೀಮತ್ಸವಸ್ಸ ಭವಂ ಪಲೇತ್ಯಾದಿ ಬಿರುದಾಂಕಿತರಾದ ಮುಹೀಶರ ಪುರವರಾಧೀಶ ಶಿ ಕೃಹ್ಮರಾಜವಡೆಯರವರ ಲೋ ಕೊಜೆಕಾರಾರ್ಥವಾಗಿ ಕರ್ನಾಟಕ ಭಾಷೆಯಿಂದ ವಿರಚಿಸಿದ ಸಂದ ಪುರಾಣೋಕ ಕಾಶೀಮಹಿಷಾರ್ಥ ದರ್ಪಣದಲ್ಲಿ ಸದಾಚಾರನಿರೂಪಣ ವೆಂಬ ನವತ್ತೈದನೆ ಅಧ್ಯಾರಾದ್ಧನಿರೂಪಣಕ್ಕಂ ಮಂಗಳಮಡ್ ಮೂವತ್ತೈದನೇ ಅಧ್ಯಾಯ ಸಂಪೂರ್ಣ ಶ್ರೀ ವಿಶ್ವೇಶ್ವರಾಯನಮಃ, ಮ.ವತ್ತಾರನೇ ಅಧ್ಯಾಯ. - ಬ್ರಹ್ಮಚಯ್ಯ, ಪ್ರೊಡಕಕರ್ಯು. ಅನಂತರದಲ್ಲಿ ಕುಮಾರಸ್ವಾಮಿ ಅಗಸ್ಗಿಂತೆಂದನು: → ಕೇಳೆ ಆಗಸ್ಯವೇ: ಕೇಳುವರಿಗೆ ಸರ್ವ ಸದ ಪರಿಹರಮಪ್ಪ ಸದನಿ ಖಾರವಂ ಪೇಳ್ವೆನು .ಬ್ರಾಹ್ಮಣ ಕೃತಿಯ ವೈಶ,ರದಿ ವರದಿ