ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ ಶೆರಡನೇ ಅಧ್ಯಾಯ | oV೧ ಬೆಳಿಸಿಕೊ೦ಡು ಎಣ್ಣೆಗು ಒತ್ತಿಕೊಂಡು ಕಣು ರಿ ಟಿಂಕ್ತ. ೮ಗಿ ಪೋಸು ಕದಂ ಕಾಲು, ಒಣಹುಲ್ಲು ಕಟ್ಟಿಗೆಗಳು ತಲೆ ಅಲ್ಲಿ ಹೊತ್ತುಕೊಂಡು ಪೋ ವುದು ಸೃಪಗಳಂ ಕಾಲು ಆರುತಿಂಗಳಿಗೆ ಮೃತ್ಯು, ಕೃನ್ಮನಸ್ಸನಂ ಧರಿಸಿ ಕೈಯಲ್ಲಿ ಕಬ್ಬಿಣದ ಗುದಿಗೆ:o - ಪಿಡಿದು ಕಪ್ಪನೆಯ ಪುರುಷನು ಹಗಲು ಕಣ್ಣಮುಂದೆ ಸತಿಳಿಯಲು' ಕಂ" ಡರೆ ಗುರುತಿಂಗಳಿಗೆ ಮರಣ ,ನೀಲೀವಸ್ವಂ ಧರಿಸಿ ನೀರಿನ ದ ಸಿJಯ ತನ್ನ ಆಲಿಂಗನ ವ ಮಾಡುವದ ಸ್ಪಷ್ಟ "ಲ್ಲಿ ಕಾಲು ತಿಂದ ೪ಗೆ ವರ:, ಕೋತಿಯಮೇಲೆ ಏರಿ ಕೊಂಡು ಮಡಲಾಗಿ ಪೋಪು ದಂ 'ಕಾ:•ಲು ಐದು ದಿನಕ್ಕೆ ಮತ್ತು, ಇದ್ದಿದ್ದು ೮.೧ಭಿ ಉಡಾರಿ ಯಾ ಗಲು, ಉದಾರಿ ಅಭಿಯಗಲು ಅರಿ, ಇದು ಮೊದಲಾದ ದು ರ್ನಿ ಮುತ್ತಂಗಳಂ ಕಂಡು ಶೀಘ್ರ ನಿ೦ ಯೋಗವ್ಯಸವನಾದರೂ, ಕಾಶಿ ವಾಸವನಾ..ರೂ ಮಾಡಬೇಕು, ಯೋಗಾಭ್ಯಾಸ ಮುಹಾದ್ರಯಾಸ ಈ ಶ್ವಾಸವಂತಾಡಿ ನ ತ್ಯವರ ಜಪಿಸ ಬೇಕು, ಅದರಿಂದ ಮಿ ಕ್ಯಾದ ಉಪಾಯವು ಕಾಣೆನು, ಕಾಶೀ ಕ್ಷೇತ್ರ ಕ್ಕೆ ಪೋಗೆ ಗಂಗಾ (ು ನವಂಮಾಡಿ ವಿಕ್ಷನಾಥನಂ ಕರ :«ಪೋಗಳು ಮೃತ್ಯುದಾ <ಂಗಳು ಮುಲನ್ನುವು, ಕಾಶೀ ಕ್ಷೇತ್ರಕ್ಕೆ ಪೋಗಿ ಗಂಗಪ್ಪಾ ನವಂವತಾಡಿ ವಿಶೋರನ ದರ್ಪ ನವಂ ಮಾಡಿದ ಪುಣ್ಯಾತ್ಮನಾದವನಿಗೆ ಲೋಕದಲ್ಲಿ ಆರೂ ಸರಿಯಿಲ್ಲ, ಕಾಲಹರನದಂಥಾ ಪರವೇ ಕೃರನ ಶರಣಕಹಕ ಕಾಶೀವಾಸವ ಮಾಡುವ ಪ್ರಾಣಿಗಳ ನೂ ಯನು ಏನುಮಾಡಬ ತು, ವೃದಬರಲು ಹೆಂಡರು, ಮಕ್ಕಳು, ಬಂಧುಗಳು ಮಾತೆ೦ ಕೇಳದೆ ಅವನನ್ನ ಣೆಯತಿಂ ಮಾಡುವರು, ಅದುಕರಣ ಕೈ ಕಾಲು, ದೃ ೩ ಟಿ, ಮುಪ್ಪಿ ಚನ್ನಾಗಿ ಇದ್ದಾಗಲೆ ದುರ್ಲಭವಾದಂಥಾ ಕಾಶೀವಾಸ ವಂ ಮಾಡಬೇಕು, ಕಾಶೀವಾಸಿಗಳು ಸುಕೃತಿಗಳು, ಅವರನ್ನು ಕಲಿ ಕಾಲಧರಗಳ ಏನು ಮಾಡ್ತಾವು, ಕಾಶಿಯಲ್ಲಿ ಕನ್ಮದಲ್ಲಿ ಇಹ ರ್ತಿಯ ಸ್ವರ್ಗದಲ್ಲಿ ಸುಖದಲ್ಲಿ ಇರು ತಿರು ಸರಿಯಲ್ಲಾ, ಅದೆ೦ ತೆಂ ರೆ :-ಸ್ವರ್ಗ ಸುಖವು ಕಾಲಾಂತರಕ್ಕೆ ತಿರುಗುವವು, ಕಾಶೀವಾಸಿ ೩೬