ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಪತ್ತಮೂರನೇ ಅಧ್ಯಾಯ ೧೫: 'ಸರ ಮೊದಲಾದವರ ಕೈಯ್ಯಲ್ಲಿ ಇ-ಕಡವೆ ಸಹಜ, ತನ್ನ ಮಕ್ಕ ೪ಪಾದಿಯಲ್ಲಿ ಪ)ಾವಾಲನಯ /Jಡುತಿರ್ದ ದಿವೋದಾಸ ರಿಯನು ರಾಜೀನನಾಳುತ್ತಾ ಇರಲು, ಆತನ ರಾಜ್ಯದವ ಜೆಗಳು ಯಾಂತಿದ್ದರೆನಲು :--ಸಕಲರೋ ಏಕಪತ್ನಿ ವತರು, ಸಿJಯರಿರು ವು. ಹಾಪತಿವ್ರತೆಯರು, ವೇದವನೋದಿದೆಇದ್ದ ಬ್ರಾಹ್ಮ: ನಿಲ್ಲ, ಊರನಿ ಇದ ಕ್ಷತ್ರಿಯನಿಲ್ಲ, ಧನಿಕನಲ್ಲದ ವೈಕನಿಲ್ಲ, ದ್ವಿಜಸೇವೆಯಂ ಮಾಡದ ಶೂದ್ರನಿಲ್ಲ, ಬ ಹಚರವತ'ನನ್ನ ಡಿಸದ ಬ್ರಹ್ಮಚಾರಿಯಿಲ್ಲ; ಧರ್ಮ ಶಾಸ್ತ್ರ ಗಳನೋದಿದ ಅತಿಧಿಪೂಜೆಯ ಮಾಡದ ಸದಾಚಾರಗಳಲ್ಲಿ ನಡೆ ಯದ ಗಹಸ್ಟರಿಲ್ಲ, ತಮ್ಮ ಆಚಾರಂಗಳಲ್ಲಿ ನಡೆಯದ ವಾನಪ್ರಸ್ಥ. ನಿಲ್ಲ, ರಾತ್ಯಾಕ ನುಕ್ಕೆ ತಕ್ಕ ಕದಲ್ಲಿ ನಡಿಯದ ಸನ್ಯಾಸಿಗಳಿಲ್ಲ, ಮಿಕ್ಕ ಸಂಕರಳಾತಿಯವರು ತಮ್ಮ ಪರಂಪರೆಯಿಂ ಬಂದ ಧರಂಗಳಂ ನಡೆಯುತ್ತಾ ಇಡರು, ಸಂತಾನಂಗಳಿಲ್ಲದೆ ಬ>ಿಯಾಗಿದ್ದ ವರಿಲ್ಲಾ ಮಕ್ಕಳ: ಮರಣವಂ ಕಂಡಂಥಾ ತಾಯಿತಂದೆಗಳಿಲ್ಲ, ಧನಹೀನರದವ ರಿಲ್ಲ, ಮಾತಾಪಿತೃ ಗುರು ಬ್ರಾ ಹ್ಮಣ ಇವರ ಸೇವೆಯಲ ಮಾಡದವ ರಿಲ್ಲ, ಬಡವನೂ, ಬಹು ಭಾಷಿಕನೂ ವಂಚಕನೂ, ಚಾವಡಿಗಳು, ಭಂಡರೂ, ಮಧ್ಯಪಾಯಿಗಳಾ ಇಂಥವರಿಲ್ಲ, ಎಲ್ಲ ಕಡೆಯಲ್ಲಿ ವೇದ. ಶಾಸ್ತ್ರಘೋಷಾ, ನೃತ್ಯ, ಗೀತಾ, ಪೀಣ ನಾನು ವಾದ್ಯ ಕೊಳಲುವಾದ ಲೆ, ಭೇರಿ ಶಂಖಧೋನಿಗಳಿ೦ ತುಂಬಿಇಹದು, ಸುಮನಾನ ಹೊರತಾಗಿ ಭಾನಗೊಷ್ಟಿಯಲ್ಲಿ, ಪ್ರಿತಿಗಾರು ಇಲ್ಲ, ಸಾಲವತಕೊಂಬವರಿಲ್ಲ, ಮಗನಿಗೆ ತಾಯಿತುವೆಯು ಪೂಟೆ ಹೊರತಾಗಿ ಬೇರೆ ದೇವರ ಪೂಜೆ ಇಲ್ಲ, ಆ ರಾಜ್ಯದ ಸಿಯರಿಗೆ ವ ತ ದಾನ ಉಪವಾಸ, ತೀರ್ಥದ ಪೂಜೆಗಳೆಲ್ಲವೂ ತಮ್ಮ ಪತಿಯ ವಾದಸೇವೆ ಹೊರತಾಗಿ ಮತ್ತೊಂದು ಇಲ್ಲ, ಪತಿಯ ವಚನವೆ ವೇದವಚನ, ತಮ್ಮ ನು ಅಣ್ಣನ ಪೂಜಿಸು ವನ, ನೃತ್ಯರು ಆಳಿದ ಒಡೆಯನ ಪೂಜಿಸುವೆನು, ಆ ರಾಯನು ಬಾ ರನ್ನ ಸಖಿಸುವನು, ಸಕಲರೂ ವೇದಶಾಸ್ತ್ರ ಪುರಾಣವಂತರದ ವಿ ದ್ವಾಂಸರ ಪ್ರಬಸುವರು, ತಪೋನಿರತ ಜಿತೇಂದಿ )ಯರ ಪೂಜಿಸ