ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೩ ಐತಮAರನೇ ಅಧ್ಯಾಯ: ಇಂತು ಶ್ರೀಮತ್ವಮಸ್ಯ ಭೂಮಂಡಲೇಶ್ಯಾದಿ ಬಿರುದಾ ಕಿತರಾದ ಮ. ಹೀಕರಪಡವಾಧೀಕ ಹೀ ಕದ್ದರಾಜಒಡೆಯರವರು ಲೋಕಪಕಖ ಢವಾಗಿ ಕರ್ನಾಟಕ ಭಾಷೆಯಿಂದ ವಿರಚಿಸಿದ ಸ್ಕಂದರ್ವಾಜೋಕ್ಷ ಕಾತೀ ಮಹಿಮಾರ್ಧದರ್ಪಣವಲ್ಲಿ ಬ್ರಹ್ಮನದಶಾಶ್ವಮೇಧ ವೃತ್ತಾಂತವೆಂಬ ಐವತ್ ರಡನೇ ಅಧ್ಯಾಯಾರ್ಥ ನಿರೂಪಣಕ್ಕೆ ಮಂಗಳಮಹಾ * ಐವತ್ತೆರಡನೇ ಅಧ್ಯಯು ಸಂಪೂರ್ಣ » ( ಶ್ರೀ ವಿಗ್ಗೆ ಅಕ್ಷರಾಯನಮಃ ಐವ ತಮಾ ರ ನೇ ಅ ಧ್ಯಾಯ .. ಗаಗಳು ಕತ್ರವೇಕವಂಮಾಡಿದ ಪ್ರಸಂಗ ಆನಂತರರು ಕುಮಾರಸ್ವಾಮಿಗೆ ಆಗಿಂತಂದನು, ಎಲೈ ಹು ಮರಸಮಿ! ನೀನೆ ಜಗವ ಬ್ರಹ್ಮನಿವೃತ್ತಾತವು ಮಹಾ ಆ ಭವವಾಯಿತು, ಕಾಶೀಕ್ಷೇತ್ರಕ್ಕೆ ಬ್ರಹ್ಮನಜೋಗಿ ಬಾರದಿರಲು, ಶರ. ಮೇಶ್ವರನು.. ಮತ್ಯಾರನ್ನ ಕಳುಹಿವನೆಂಬುದನ್ನು ಬುದ್ಧಿಗಳಿಸಬೇಕನಲು ಕುಮಾರಸ್ವಾಮಿ, ಇಂತೆಂದನು- ಕೇಳ್ಳ ಆಗಸ್ಯ ಕಾಶಿಯಲ್ಲಿ ಬ್ರಹ್ಮನು ನಿತು ಬಾರದಿರಲು, ಪರಮೇಶ್ವರನು ತಾನು ತನ್ನೊಳೆತಂದನುಕಟಟ ಈ ಕಾಶೀಕ್ಷೇತ್ರವೆಂಥಾದ್ದೊ? ಹೀಗೆ ವಶೀಕರಿವಾರ ಪಟ್ಟಮಕನಸು ತಾನು ಆರಾರಕಳುಹಲೂ.. ಅವರು ಅಲ್ಲಿಯೇ ನೀತರು, ಯೋಗಿನಿಯರು. ಜೋಗಿಯವಾದರು. ಸವಿವರಂಗಳುಳ್ಳ ಸರ್ದಸಕ್ಕರೆ ಏನೂ ಆಗದೆ.