ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೭೨ ತೊಂಭತ್ತೊಂಭತ್ತನೇ ಅಧ್ಯಾಯ. ತೃತ್ಯ ವರ್ಜಿತರಾವ ಸರ್ವಜ್ಞರಾವ ವ್ಯಕ್ತಿಗೆ ಕವಿಲ್ಲದಂಥಾ ನಿಷ್ಠಾವಿಗೆ ಭಾದ್ರಪಂಚಾತೀತರಾದ ನಿರಾತಂಕರಾಗಿ ವ್ಯಾ ಛಮೊದಲಾದ ಊದುವು ಗಳಿಲ್ಲದಂಥಾ ಆಚಾರಸಹಿತರಾಗಿ ಹಿಸ್ಟಂಗಿಗಳಾಗಿ ಶುದ್ಧಾಂತಃಕರುಣಿಗಳಾ ಗಿ ಸನ್ಮಾರ್ಗಿಗಳಾದ ದೃಢಸಂಕಲ್ಪಿಗಳಾದ ತನ್ನ ನಿಶ್ಚಯವುಳ್ಳ ನಿರಹಂಕಾ ರಿಗಳಾದ ನಿತ್ಯಸಂತೋಷಿಗಳಾದ ಈ ಸಿದ್ದಲ್ಲದ ಅನ್ನಸ.ಮಿಗಳು, ಎನ್ನ ವುತರ್ಗೆ ನವಾಸು, ಎನಗೂ ಯೋಗ್ಯರು, ನಮಸ್ಕಾರ ಯೋ ಗೈರಾದ ಇಂಥಾ ಸಿದ್ಧರಂ ಪ್ರಂಜಿಸಲು ಅವರಿಗೆ ನಾನಪ್ರಸನ್ನನಕನ , ಈಸ್ಥಿರ ರೂಗಾದ ವಿಕಸ್ಥರು, ಲೋಕೈಕ ಪ)ಭು, ತನ್ನಲ್ಲಿ ಭಕ್ತಿಯುಳ್ಳವರ್ಗೆ ಸಕಲ ವಸ್ತುಗಳನ್ನು ಕೊಡುವೆ, ನಾನು ಒಂದು ವ್ಯಾಳೆ ಕಾಣಬಡವನ ಒಂದು ನಾಳೆ ಸಾಣಪಡೆದು, ಮೂಲನಂದ ಕಾ ನಸದಲ್ಲಿ ಭಕ್ತಾಸು ರ ಹಾರ್ಥವಾಗಿ ಈಲಿಂಗರಜದರ್ದ ಚಿಂತಿ ತಾರ್ಥಗಳು ನೋಡವನ್ನು ಲೋಕದಲ್ಲಿ ಸ್ವಯಂ ವೈಕ್ಕೆಗಳಾದ ಲಿಂಗಗಳು ಪ್ರತಿವರಾದ ಲಿಂಗಗಳು ಎಲ್ಲವು ಸತ್ಯವಲ್ಲ ಈ ವಿಕ್ಷS ರನ ದರ್ಶನಕ್ಕೆಬಹವು ಈಸಿವೆ.ಲಿಂಗಗಳಲ್ಲಿ ತಾನು ಇನ್ನು ಸ ದೇಹವಿಲ್ಲ, ಇಲಿಂಗಸ್ರವಾದ ನಿಸಗೆ ವಿಚ್ಛೇ ಪರ ಲಿಂಗವೆ ಮುಖ ರೂಪವು, ಈ೨ಂಗವು ಜ್ಞಾನ ದೃಷ್ಟಿಯಿಂದ ನೋಡು, ಪ್ರತ್ಯಕ್ಷ ವಾಗಿ ಎನ್ನ ನೋಡಿದವನೆಹನು, ಎಲೈ ದೇವರ್ಕಳೆ ರà! ಸಕಲ ಖ ಸಿಗ ಆರ! ಗಣಂಗಳು ಸಹಾ ಕೆಳಿ, ಕ:ಲಿಂಗದ ಹೆಸರು ಕೇಳಿದ ಪತ್ರದ "ಯೆ ಸಕಲ ವಾಪಹರ, ಸ್ಮರಣೆಯಿಂದ ಎರಡು ಜನ್ಮದ ರ್ವ ಏಹರ ದರ್ಶನದಿಂದ ದೂರ ಮಂದವಾಗಫಲ, ಸ್ಪರ್ಶಸದಿಂದ ಸಾವಿರೆ ರಾ ಜಸೂಯಯಾಗದಫಲವು, ಒಂದು ಕುಡಿಕೆ ಉಪಕದಿಂ ಅಭಿವೇಕವಲವಾ ಡಿ ಒಂದಾದ ವೃವಂ ಸಮರ್ಪಣೆಯಂ ಮಾಡಲು, ನೂರು ಸುವರ್ಣಂ ಕಾರೆ ಗೋವಾನವನಿತ್ಯ ಫಲ, ಸ ಧಾರಣಪ್ರಜೆಯಿಂ ಸಹಸಕಮ೦೦ ಗಳ೦ ದರ್ಟಿಸಿದನ, ಪಂಚಾಮೃತ ಸಾನಪೂರ್ವಕವಾಗಿ ಪೂಜೆಸಲು ಚತುರ್ವಿಧ ಪುರುಷಾರ್ಥಸಿದ್ದಿ, ವಸ್ತ್ರ ವಿ ಗಂಧೋದಕದಿಂ - ಫಿ ನೇಕವಂಮಾಡಲು ಲಕ್ಷ ಅಶ್ವಮೇಧ ಯಾಗವಲ, ಪರಿಮಳಗುಧೆದಿ: ಅನು