ಪುಟ:ಕೆನರೀಸ್ ಭಾಗ ೧.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಕವಿರಾಜಮಾರ್ಗo. ಗಣಿತದೊಂದಿ ಬರ್ಪ್ಪ ಪದವೊ೦ದೆಡೆಗೊಂದು ವಿಶೇಪವುಂ ವಿಶೇ ಪ್ರಣವನುನೊಂದದಿರೆಯುಂ ಮಿಗೆ ಕಾರಕದೋ ಪ್ರವಲ್ಲಿ ದುಂ । ಪ್ರಣತಪದಿ೦ತರೀಕರಣವಂತದ ತಾಣದೊಳಾದೊಡಂ ಮುಹು ಗುಣವನೆ ತರ್ಕ್ಕಮಕಬಹುಬೇದವಿಕಲ್ಪವನಲ್ಲಿ ನೋಡಲಿಂ « 119 || ಗುಣಯುತನಸ್ಸನಂ ಸುಭಟನಪ್ಪನನಾಯುಧಯುಕನಸ್ಸನಂ ಪ್ರಣತಸಮಸ್ತ ವೈರಿಗಣನಸ್ಸನನುಚ್ಚು ಆಕೀ೬ ಯಸ್ಸನಂ ! ರ್ಗಣಿ ದಮನೇನವಲ್ಲ ಬಗೆಯ ದಾಗದುವಂತೆ ಪರೋಪಕಾರಕಾ ರಣಸರನಪ್ಪನಂ ಮನದ ವೆಚ್ಚಗೆ ರಾರಭಿಮಾನಿಯಪ್ಪನಂ. 1201 ನಗೆದ ನಗಿಲ್ಲಳು ಸುರಿವ ಬೆರ್ನ್ನಳಯಂ ಮಿಗೆ ನುಣ್ಣನಸ್ಸ ಕೇ। ಕಿಗಳ ಸರಂಗಳಂ ಪೂಳೆವ ಮಿಂಚುಗಳುಂ ಕರವುಚ್ಚಮುಪ್ಪ ಬೆ | ಟ್ಟುಗಳ ತಟಂಗಳಿ೦ ಸರಿದ ನಿರ್ಷ್ಪರವುಂ ಪೊಸಗಾರೊಳಿ೦ತು ಬೆ ಇಗ ಸಥಿಕಂಗನಾಜನವನಂಜೆಸುವಂತಿರೆ ತೊತೆ ಸುತ್ತಲುಂ 121 # ಗೀತಿಕ ! ಇಂತು ಕಾರಕಂಗಳ ಇಂತವಯ್ಯ ಪೇಟ್ಟಿ ಗುಣಮುಂ ದೈವಮುಮಂ | ಚಿಂತಿಸಿ ಪಲಿವುಮಿನ್ನ ಪುವಂ ಭ್ರಾಂತಿಲ್ಲ ದದು ಕೊಳ್ಳೆ ಕವಿಗತಿಗಳೆಲ್ಸ್ 4 122 # ವೃ! ಆರುಮಿ ಗುರುಲನೂದಿತ ಪವಿ ಕೇ ಪಮಂ ಧೀರಸತ್ತರಅದುಂಕಗೊ೦ಡು ವಿಭಾಗಿಸಲ್ | ಕಾರಣಾಂತರಮನಂತವಳ್ಳಸಂದು ನಿ ರ್ಧಾರಿತಕ್ರವುದೆ ಪೇಳೋನುದಾಹರಣಂಗಳಂ 11 123 ! ಆಗಳುಂ ಗುರುಗಳಲ್ಲದ ತಾಣದೊಳಂ ಗುರ ದ್ರೋಗದಿ೦ ಬಗೆಗೆ *ಾರವದೊಷವಿದೆಂಬುದಂ । ಬೇಗಮ ಲಘುಗಳಲ್ಲದ ತಾಣದೊಳ೦ ಲಘ ಶನಿಗಮಕ್ರಮದ ನಂಬುಗೆ ಲಾಘವದೋಪವಂ 8 124 ಸಂದುಗತ್ತು ಬಗೆಯಾದವನಾಂನೋಡಲಟ್ಟದೇ ನಾದಮಾನವತ್ವಖನಸನಾಗದೆ ನಾಳದೊಳ್ | ಮೊದಲುನುಡುವ ಸೀರೆಗಮುನ್ನ ನದಿರ್ಪ್ಪಿಬ ರಾದ ಪೋದೆಡೆಯೊಳೆ ತಡೆದನವನಂದಪಂ g 12! ಇಂತು ಪೇಳ್ಕೊಡಿದು ಗೌರವದೋ ಪದ ಮೂಲ್ಕಿ ನಿ ೬೦ತಮಿ ತಂದವಂ ಕಳೆಗು ಕೃತಿಯತ್ತಣಿಂ ! ಮುಂತ ಪೇಲೀ ಕುಪಂ ಕಗಂಡು ಕವೀಕರು ರ್ಫ೦ತು ಸಿಂಗಿಸುಗ ಕಾವ್ಯ ದಿನಾ ಲಘುದೋಪವಂ | 12