ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 #|| ಸೇವಿಸುವುದಕ್ಕೆ ಇವುಗಳಲ್ಲಿ ಯಾವುರಾದರೂ ಪ್ರಯೋಜನಕಾರಿ.ಗಳೇ ಎಂಬದಾ ಗಿಯೂ ಇರ, ಕೆಳಿದರು, ಅದಕ್ಕೆ ನಾವು ಕೊಟ್ಟ ಉತ್ತರಗಳನ್ನು ಕೇಳಿ, ನಮ್ಮ ಅಜ್ಞಾನಕ್ಕೊಸ್ಕರ ವ್ಯಸನಪಟ್ಟರು. ಈ ಮಾತನ್ನು ಕೇಳಿ, ಟೆಲಿಮಾಕಸ್ಸನು ತುಂಬಾ ಆಶ್ವರ ಪಟ್ಟನು. " ಈ ದೇಶದ ಜನಗಳು ವಿಲಕ್ಷಣಪುರುಷರಾಗಿರಬೇಕು, ಹಾಗೆ ಇಲ್ಲದಿದ್ದರೆ, ಪ್ರಪಂಚ ವನ್ನೆಲ್ಲಾ ಮೋಹಗೊಳಿಸುವ ಧನ ಕನಕಾದಿ ವಸ್ತುಗಳಲ್ಲಿ ಇವರಿಗೆ ಜುಗುಪ್ಪೆಯು ಹುಟ್ಟುವುದಕ್ಕೆ ಕಾರಣವಿಲ್ಲ, ಇವರ ನಡತೆ ಯು ನಮಗೆ ವಿಚಿತ್ರವಾಗಿ ಕಾಣ ಒಂದಾಗ್ಯೂ, ಸದು ನಡತೆಯು ಸಾಧುವಾಗಿರುವಂತೆ ತೋರುತ್ತದೆ. ಇಥಾಕಾ ದ್ವೀಪದ ಪ್ರಭುಪದವಿಗೆ ಬಂದ ಮೇಲೆ, ನಾನೂ, ನನ್ನ ಪ್ರಬೆಗಳೆಲ್ಲರೂ ಇವರಂತೆ ಪರಿ ಣಮಿಸುವ ಹಾಗೆ ಮಾಡಬೇಕು ” ಎ೦ದು ಟಿಲವಾ ಕಸ್ಸನು ಸಂಕಲ್ಪವನ್ನು ಮಾಡಿ ಕೊಂಡು, ಅದೋಮನನ್ನು ಕುರಿತು ಹೇಳಿದ್ದೇನಂದರೆ : ---- ...." ಈ ಬಯೋಟಿಕಾ ಸಂಸ್ಥಾನದ ಜನ 13 ವರ್ತ ಕರಾ ಗಿಯೂ ಇರ, ತಾ ರೆದ ತಿತಿಯ ಬರುತ್ತದೆ ಇದು ನಿಜ ತೇ ? ” ಎಂದು ಕೇಳಿದನು. ಅದಕ್ಕೆ ಅಡವನು ಹೇಳಿದ್ದೇನಂದತೆ : -

“ ಅನೇಕ ವರ್ತಕರು ವ್ಯಾಧಾರ: ವಾಗಿ ಈ ಸಂಸ್ಥಾನಕ್ಕೆ ಬರುವು. ಅಡುಗೆ ಬೆ' ಕಾದ ವಸ್ತುಗಳಲ್ಲಿ ಇವು ಉಪಯೋಗಿಸಿಕೊಂಡು ಮಿಕ್ಕದ್ದನ್ನು ಇವರು ಸರಸರಾ !:) ವಾಡುವರು. ಆದ ಕೈ 7 ಕಿಕವಾಗಿ ೧೮೪೦ತರದ ವರು ತಂದ ಭೋಗವಸಗಳನ್ನು ಮ ., ಇವತ, ಸಿರ ೨ - .ಡಿ ಕೆ ನ ", ನ. ತಿನ್ನ, ಬಳ್ಳಿ, ನವರತ್ನಗಳು 3 ದ೮೦ದ ಇು ಗy 4ು 3 isು ಕಿತಿ,ತ: ಪ್ರದಕ್ಕೆ ಒ೦ತಾಗ, ಅದನ್ನು ಪ್ರತಿಫಲವಾಗಿ ಅಪ೨ ತಿದ ಕತವುಳ್ಳಿ, ಇಲ್ಲಿ ಬಾಲ್ಯದಿಂದ ಮಕ್ಕಳಿಗೆ ಕೃಷಿ, ಕೈಗಾರಿಕೆ, ವ್ಯಾಪಾರ, ಮೊದಲಾದವುಗಳು ತಿಳಿಯುವಂತೆ ಮಾಡ ಲ್ಪಡುವ್ರದು. ಸರ್ವರೂ ಒಬಲದಿಂದ, ಬಾಹುಬಲದಿಂದಲೂ ಭಗ್ನ.ವ ಸ್ಯಗಳನ್ನು ನಿರ್ಮಾಣ ಮಾಡುವುದರಲ್ಲಿ ಇವು ಹೊಂದುವಂತೆ ಮೂಡಲ್ಪ

ಡುವರು ಬಿಸಲಿನಲ್ಲಿ ತಿರುಗಿದ ಹೊರತು, ನೆರನ ಸೌ ರೂ ತಿಳಿಯುವುದಿಲ್ಲ. ಬೆವರು ಬರುವಂತೆ ಕೆಲಸ ಮಾಡಿದ ಹೊರತು, ತಿಂದ ಅನ್ನವು ಜೀರ್ಣವಾಗಿ, “ಹಸಿವು ಆಗು ನದಿಗೆ: ತ ಎಸಗ 33 : ರಷ್ಟು ಉಗ್ರರನ್ನು ಕೊಟ್ಟ