ಪುಟ:ನನ್ನ ಸಂಸಾರ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.




                                   ಶಂಕರಕಥಾಸಾರ                      ೨೧
               ಇತರ ಶಿಷ್ಯರು,  ಅದನ್ನು ನೋಡಿ ಭಯಾಶ್ಚರ್ಯಯುಕ್ತರಾಗಿ,  ಅವರಲ್ಲಿದ್ದ         
        ದ್ವೇಷವನ್ನು ಬಿಟ್ಟುಬಿಟ್ಟರು.
              ಅನಂತರ ಒಂದುದಿನ ಆಚಾರ್ಯರು ಶಿಷ್ಯರಿಗೆ ಭಾಷ್ಯಪ್ರವಚನಮಾಡಿಸುತ್ತಿದ್ದಾಗ    
        ಸಗರ್ವಿಗಳಾದ  ಕೆಲವರು ಪಾಶುಪತರು ಆಚಾರ್ಯರ ಭಾಷ್ಯವಂ ಖಂಡಿಸಬೇಕೆಂಬ         
        ಮನಸ್ಸಿನಿಂದ ಬಂದು ಕಾರ್ಯ, ಕಾರಣ, ಯೋಗ, ವಿಧಿ, ದುಃಖಾಂತಗಳೆಂಬ ಐದು      
        ಪದಾರ್ಥಗಳು ಜನರ ಮೋಕ್ಷಾರ್ಥವಾಗಿ ಈಶ್ವರ (ಪಶುಪತಿ) ನಿಂದ ಉಪದೇಶಿಸಲ್ಪ           
        ಟ್ಟಿವೆ; ಅವುಗಳಲ್ಲಿ ಮಹತ್ವಾದಿಗಳೇ ಕಾರ್ಯವು: ಪ್ರಧಾನವೇ ಕಾರಣವು; ಸಮಾಧಿಯೇ       
        ಯೋಗವು; ತ್ರಿಷವಣ ಸ್ನಾನಾದಿಗಳೇ ವಿಧಿಯು; ಮೋಕ್ಷವೇ ದುಃಖಾಂತವಾಗಿರು               
        ತ್ತವೆ; ಅವುಗಳು ಪ್ರಪಂಚಕ್ಕೆ ಪ್ರಧಾನವೇ ಉಪಾದಾನಕಾರಣವು; ಪಶುಪತಿಯಾದ         
        ಈಶ್ವರನೇ ನಿಮಿತ್ತಕಾರಣವು; 'ಸಈಕ್ಷಾಂಚಕ್ಕೆ-ಸಪ್ರಾಣಮಸಜತ' ಇತ್ಯಾದಿ ಪ್ರಾಣಾ                                                                                                     
        ದಿಸೃಷ್ಟಿಯನ್ನು ತಿಳಿಸುವ  ಈಕ್ಷಾಪೂರ್ವಕವಾದ ಶ್ರತಿಗಳಿಂದ ಘಟಕರ್ತನಾದ ಕುಲಾಲ             
        ನಂತೆ ಆದಿಕರ್ತನಾದ ಪರಮೇಶ್ವರನು ರಾಒವೈವಸ್ವತಾದಿಗಳಂತೆ ನಿಮಿತ್ತ ಕಾರಣನಾಗಿ        
        ದ್ದಾನೆ; ಮತ್ತು ಸಾವಯವ ಗಿಯೂ, ಅಚೇತನವಾಗಿಯೂ, ಅಶುದ್ಧವಾಗಿಯೂ,   
        ನಾನಾವಿಧವಾಗಿಯೂ, ಇರುವ ಪ್ರಪಂಹವು  ಮ್ರದ್ವಿಕಾರವಾದ ಘಟರುಚಕಾದಿಗಳಂತೆ 
        ಪ್ರಕೃತ್ಯುಪಾದಾನಕಗಳಲ್ಲದೇ ಬ್ರಹ್ಮೋಪಾದಾನಕಗಳಲ್ಲವು;   ಜಗತ್ತಿಗೆ ಬ್ರಹ್ಮವೇ       
        ಉಪಾದಾನವಾದರೆ ಪ್ರಳಯದಲ್ಲಿ ಬ್ರಹ್ಮನೊಡನೆ ಅವಿಭಾಗವಾಗುವ ಪ್ರಪಂಚದ ದೋಷ      
        ಗಳಿಂದ ಬ್ರಹ್ಮವು ದುಷ್ಟವೆಂದು ಒಡಂಬಡಬೇಕಾದೀತು; ಆದ್ದರಿಂದ ಅದೈತಿಗಳಿಗಭಿಮತ       
        ವಾದ ಬ್ರಹ್ಮೋಪಾದಾನಕತ್ವವು ಸುಯಲ್ಲವು ಎಂದು ಇವೇ ಮೊದಲಾಗಿ ಹೇಳಲು
              ಸನಂದನರು ಆಚಾರ್ಯರು ಅಪ್ಪಣೆಯಂ ಪಡೆದು  "ಪ್ರಪಂಚಕ್ಕೆ ಬ್ರಹ್ಮವು ಅಭಿ 
        ನ್ನನಿಮಿತ್ತೋಪಾದಾನವೆಂದರೆ ಛಾಂದೋಗ್ಯಾದಿಶ್ರುತಿಗಳಲ್ಲಿ ಸ್ಪಷ್ಟವಾಗಿರುವ ಪ್ರತಿಜಾ     
        ದೃಷ್ಟಾಂತಗಳಿಗೆ ಉಪರೋಧವಿಲ್ಲವೆಂದು ಬ್ರಹ್ಮಸೂತ್ರವೇ ನಿರ್ಣಯಿಸುತ್ತದೆ. 'ಉತ 
        ತಮಾದೇಶಮಪ್ರಾಕ್ಷ್ಯ' ಇತ್ಯಾದಿ ಶ್ರುತಿವಾಕ್ಯಗಳು ಬ್ರಹ್ಮವೇ ಜಗತ್ತಿಗೆ ಉಪಾದಾನ             
        ವಾಗಿದ್ದರೆ ಉಪರೋಧಿಸಲ್ಪಟ್ಟಾವು; ಭಿನ್ನ ನಿಮಿತ್ತೋಫಾದಾನಕತ್ವವನ್ನು ಹೇಳುವುದಾದರೆ 
        ಏಕಮೃತ್ಪಿಂಡವಿಜ್ಞಾನದಿಂದ ಸರ್ವಮೃಣ್ಮಯವಿಜ್ಞಾನವನ್ನು ದೃಷ್ಟಾಂತವಾಗಿ ತಿಳಿ                 
        ಸುವ ಛಾಂದೋಗ್ಯವಚನವು ಉಪರೋಧಿಸಲ್ಪಟ್ಟಿತು; ಜಗದುತ್ಪತ್ತಿಗಿಂತಲೂ, ಪೂರ್ವ          
        ದಲ್ಲಿ  'ಏಕಮೇವಾದ್ವಿತೀಯಂ ಬ್ರಹ್ಮ' ಎಂಬ ಅವಧಾರಣದಿಂದಲೂ ಬೇರೆ ಅಧಿ 
        ಷ್ಠಾತ್ರವಿಲ್ಲದ್ದರಿಂದಲದಲ್ಲೂ, ಬ್ರಹ್ಮವೇ ನಿಮಿತ್ತವೆಂದು ಹೇಳಬಹುದು; ಸೋಕಾಮಯತ         
        ಬಹು ಸ್ಯಾಂಪ್ರಜಾಯೆಯೇತಿ, ಇತ್ಯಾದಿ ಶ್ರುತಿಗಳಿಂದ ಸ್ಟಷಣಕ್ಕೆ ಪರಮಾತ್ಮನೇ ಇರ್ತ