ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಕರ್ಣಾಟಕ ಕಾವ್ಯ ಕಲಾನಿಧಿ (ಆಶ್ವಾಸ ಕರಿಯಂ ಸಂಕ್ರಂದನಂ ಮೇಷಮನನಿತಪದಂ ಕೊಣನ ಕಾಳನಾಳc | ಕರಸಾದಂ ಯಾದವೋದಂ ವರುಣನರಲೆಯಂ ವಾಯು ಪKಂ ಕುಬೇರಂ|| ಪಿರಿಯೆಂ ರುದನಾರ್ದೆ ಅಯುಮೋದವಿದಪರ್ ದೇವರೆಂದೆನ್ನವೊಲ' ಕೇ ಸರಿಯಂ ಪಾಯ್ದೆ-ದಂತೆಂದೊಡರ್ವರೂ ಜಡರೆಂದೆಸಂ ತಾಳಹಸ್ಯ!! - ಹರನೆಂ ಯಕ್ಷನೇco ಪವನನೆರಲೆಯ ಸಾಗರಾವಾಸನಂಭ ! ಕರಮಂ ನೈಋತ್ಯನಾಳಂ ಯಮನೆ ಮಹಿಷಮಂ ವಕ್ಸಿಯಾಮೇಷಮಂ ಕೊ ಕೈರಿಕುಂ ಸಂಗ್ರಾಮದೋಳ'ಮನ್ನಗಪತಿಯುಗುರಂತಾಗಲಿದೆ ಭಕುಂಭಂ ಬಿರಿವನ್ನಂ ಪೊಯ್ತು ಮೆಂದೇ ಗಜುವನೆ ಸಿಜಾಸ್ಥಾನದೊ೪ ತಾಳಹಸ್ಯ! ಉಕ್ಕಿಟ್ಟುದಕ್ಕೆನೆಂಬವ ನುಕ್ಕಂ ತಾಂ ಬಿಟ್ಟನಾಗಿ ನಿಂಹಮನೇಲ್ " • • • • • • • • • • • • • • • • • • • • • • • • • • • • • • • • • • • • || ೫ || ಕೊಟ್ಟೆನಾವಿರೆ ಗಜಾರಿಯ | ಮುಟ್ಟುಬೆನ್ನೇಕೆ ವರ್ಗೆಯೆಂಟೆರ್ದೆಯುಂಟೆ | HV | - ನಾಡೊಳಗೆ ಮಾಸೆದೆಳತಿಯಂ | ಬೇಡಿಸುವಂ ಬೀರರರನಿಯರವೆಸರಿಂ ಕೋ || ಸಾಡಿಸಲೀಯಂ ಹುಲ್ಲು | ಯಾಡಿಸುವಂ ತೇಜದುರಿಯಿನರಮಾಸಗಳ೦ !! ರ್H || ವ|| ಎಂಬರುರ್ವಿನ ಗರ್ವನಿಹರಥನಾಂ ಜೀವಿಸುತ್ತುಮಿರೆ ಮ ತೊರ್ವನ ನೆತ್ತಿಯೋಳ್ ಸತ್ತಿಗೆಯುಂ ಕೆಯ್ಯೋಕ್ ಕೈ ದುನುಂಟೆಂಬುದೆ ಮದೀಯರಾಜವೃತ್ತಿಗಂ ವೀರವೃತ್ತಿಗಂ ಭಂಗವೆಂದು ಸಿಂಹದ ಸಹಾಯ ಬಲಮುಂ ಕರ್ಪುವಡೆದ ಕೈದುವಿನ ಬಲಮುಂ ಮುಪ್ಪುರಿಗಡಿದಂತಾಗೆ ಮೇಗೆ ಮಯ್ಯಯದೆ © C