ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| c೬|| | YdG ನೇಮಿನಾಥ ಪ್ರರಣಂ ಸುಜರರುಗಳ ಜಯತಿ | ಸಚಿವಂಗಳ' ಹರಿಯದೊಂದು ಪುಣೋದಯದಿಂ ! ಶುಚಿನಾಗಕೆಯ್ಯು ಪಾ , ರ್ಜಿತಾಪನುಂ ಪಾಂಚಜನ್ಯಮ ಪ್ರಟ್ಟುವುದುಂ ಸುರಿದುಂದುಭಿರವವಸದದು , ಸುರತರುವಿಂ ಸುರಿದುದರ ಸರಿ ಸೂಸಿದದಾ | ಸುರಮುರಿಸನಿಹದಿನ ಪುರುಷೋನ ಪ್ರಮಂಬ ನಾದಾಮೋದಂ !: L೬ ಭೂ ವಿವರವನೂಗೆತವಾ ! ಪಾವಸೆದು ಸಪ್ಪಸವಪ್ಪ ಭಂ ಭಃ ದೇಸಿ ಸರಾಜಸಂಭೂ ಗಾವತೆ ಬೆಸಲೆಯಾದ ಪಾವೆಂಟಿನೆಗಂ i LV ಪಸರಿಸಿದ ರ್ಪಸಿದ್ದು, ದನಿಮನದು ತನಗೆ ತಾನೆ ತಾfc ನಿಂಗಂ ಮಸಕದಿನಯ್ಯಾರೆ ಗ ರ್ಜಿಸುವವೋಲಯಾಯ ಶಂಖಮೇc ಗರ್ಜಿಸಿತೋ " ೦೯ || | ಧು ಬಂಗಪ್ರಯಾತವೃತ್ತಂ || ಅವಂ ಕಂಡು ರ್ಕಸಂ ಭಯಗೊಂಡು ಪೋತಂ | ದವಂ ಮೂಲಚೈತ್ಯಾಲಯಕ್ಕೆ ಪಾದಾ । ರವಿಂದಂಗಳ ಯೋಗಿಶೂರರ್ನ್ನಿ೦ : ದಿವಾದೊಂದು ವೃತ್ತಾಂತಮಂ ಪೇಮೆಂದಂ ೩೦|| ವ್ಯ ಅವರಿ: ತಂದರ್ -ಇವು ಮ೨೦ ಮಹಾರತ್ನಂಗ ಪರಮ ಪುರುಷಪುಣ್ಯ ಪ್ರೇರಣೆಯಿಂ ಪ್ರಟ್ಟಿದುವಲ್ಲ ಮುತ್ತಾತಂಗಳಲ್ಲಂ. ಅವನಾನು ಮೊರ್ವ ಮಹಾ ಭಾಗನೀನಾಗಶಯನೇ ಇವನೀ ಶಾರ್ಙ್ಗಧರ್ಮವನೇ 'ಸುವನೀಪಾಂಚಜನ್ಯಮಂ ಪೂರೈಸುವನಂತನರ್ಧ ಚಕ್ರವರ್ತಿಯಾಗಿ ಸೃಥ್ವಿರಾಜ್ಯಂಗೆಯ್ದು ಮೆನೆ ಕಂಸನಿದಸಿಗಳೆ ನೋಟ್ಟೆನೆಂದಾನಾಗಶಯ್ಯ