ಪುಟ:ಪೂರ್ಣಕಲಾ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಸತೀಹಿತೈಷಿಣಿ (ಿಮಾಕಸಿಕ | | | 1 |

  1. # # # # # # # # * * * * * * * * * * * * *

1 * { } \ * \ € • ಯಾವ ತಾಂತವನ್ನೂ ತಿಳಿದಿರುವನೆಂದೂ, ನಿನ್ನ ನ್ನು ಸನ್ಮಾರ್ಗ ಗಾಮಿಯಾಗುವಂತೆ ಮಾಡಲು ಅವನು ಸರ್ವಪ್ರಯತ್ನ ಮಾಡುತ್ತಿರುವನೆಂದೂ ಬಲ್ಲೆನು, ಅದು ದರಿಂದ ಈ ವಿಷಯವನ್ನು ಅವನು ತಿಳಿದಿದ್ದರೂ ಬಹಿ ರಂಗ ಪಡಿಸಿಯಾಗಲಿ, ಪಡಿಸುವದಾಗಲಿ, ಇಲ್ಲವೆಂದು ನನಗೆ ನಂಬಿಕೆಯುಂಟು. ಮಧು: ನಿನಗಾರಿಂದ ಇದು ತಿಳಿದಿತು ? ಕುಮುದ: ನಾನು ಅಡಿಗಡಿಗೆ ಅವನಲ್ಲಿ ಪ್ರಸಂಗಿಸುವುದುಂಟು. ಅಲ್ಲದೆ, ನಾವಿಬ್ಬರೂ ಬಾಲ್ಯದಿಂದಲೂ ಒಡನಾಡಿಗಳು, ಅದರಮೇಲೆ ಈಗಿನ ವಿಚಾರವು ಪ್ರಭಾಕರನ ಮುಖದಿಂ ದ ಸಂಗ್ರಹವಾಗಿ ತಿಳಿದುಬಂದಿದೆ, ಮಧು:-ಹಾಗಿದ್ದರೆ, ಕುಮುದಮಿತ್ರನೆ ! ನನ್ನ ಆಶೆಯನ್ನು ಕಡಿದುಹಾಕಲೆ? ಆದೇವಿಯನ್ನು ಕಣ್ಣಿಂದಾದರೂ ನೋ ಡಿ, ದಣಿಯ ಬೇಕೆಂದಿರುವ ನನಗೆ ಅದಾದರೂ ಸಾಧ್ಯ ವಾಗ ಬಹುದೆ ? ಹೇಳು. ಕುಮುದ:-ನಕ್ಕು ನಾಗರಿಕನಾದ ನಿನಗೂ ಈ ಕೆಳವ ಲವೇ ? ನಾನಿರುವೆನು, ದುಗುಡವನ್ನು ಳಿದೇಳು, ೨೨ ಮಧು:- ನಾಗರಿಕನಂತಾಗುವೆನೆಂದು ಮಾಡಿದುದರಿಂದಲೇ ಹೀಗಾದೆನು, ಇರಲಿ, ಮಿತ್ರ ! ನೀನೇನುಮಾಡಬಲ್ಲೆ? ನನಗಾಕೆಯ ದರ್ಶನವನ್ನಾ ದರೂ...... ನಳಿನೀ ಸರಿಸರಿ ! ಹೀಗೆಯೇ ಅಳುತ ಕುಳಿತಿರು. ನಾನಿ ನ್ನು ಹೊರಡುವೆನು, ಹೊತ್ತು ಮಾರುತ್ತಿದೆ, ಎಂದು