ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯೮ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ವ್ಯ ಆಗಳಿ೦ತು ಒಂದು ಫುನರಥತೀರ್ಥಕರ ಸಮವಸರಣಮಂ ಪೊಕ್ಕು ಗಂಧಕುಟಿಯಂ ಪ್ರದಕ್ಷnಂಗೆಯ್ಯು ತಾನಸಮದಾಸ್ಯ'ಮನಸ್ಸು ನ'ಪುವಂತ] ತದೀಯಚರನಖಮುಕಾಂನಿಕದೊಳ್ಳ ತಿಬಿಂಬಿತವಾಸ್ಯ ನಾಗಿ ಮೇಘುರಥಮಹಾರಾಜಂ ದಿವಿಜರಾಜಾರ್ಜಿತನಂ ವಿಂಚಿನ ವಿಚಿತ್ರ ವಿವಿಧಾರ್ಚನೆಗಳಿಂದರ್ಚಿಸಿ- ಹರಿಪೀಠಂ ಪುಂಡರೀಕತ್ರಿತಯಮಗಳ ಭಾಮಂಡಳಂ ಚಾಮರ ಚಂ! ಚುರಪುಷೋತ್ಕರ್ಷವರ್ಷಂ ಸುರಪುರದ ವಶೋಕ ದುಮಂ ನವ್ಯದಿವ್ಯ || ಸ್ಪರಮಿಂತ ಪ್ರತಿಹಾರ್ಯಚ್ಚಕವಿದಿತಂ ದೇವಗೆ ತಾನುಂಟು ಸೀಂ ದೇ | ವರ ದೇವಂ ನಿನ್ನ ಹೆಂಪಂ ಪ್ರಕಟಪದತುಳಶ್ಚರ್ಯದಿಂದಂ ಜಿನೇಂದ ವ್ಯ ಎಂದಿಂತು ಭಕ್ತಿಭರಾನಂದದಿಂದಭಿರ್ವಸಿ ನಿರ್ಣಚಿತ್ತನಪ್ಪ ಮೇಘುರಥಮಹಾರಾಜಂ ಸಮುಚಿತಪ್ರದೇಶದೊಳ್ಳುಳ್ಳರ್ದು ಪರಮಾನು ರಾಗಮೋದವಿ ಮುಕುಳಿತಕಠಕಮಳನಾ[ಗಿ] ವಿನೇಜಸkತಾಚರಣೆ ಮುಮಂ ಪಾವನಾರ್ಹ ಧರ್ಮನಿರ್ಮಳಾಗಾರಶಾವಕಾಚಾರಮುಮಂ ದೇವ ನೀವೆನಗೆ ನೇಮಿಸಿಮನೆ ಫುನರಥತೀರ್ಥಕರ ಸುನಗರ್ಭೀಮಾಧುರ್ಯ ನಾದಮುನ್ನ ಇಂತದಂ:- ಕಾವಕರಾಚರಿಸುವ ಚರಿ | ತಾವಳಿ ಹನ್ನೊಂದು ತೆನವಂ ನೆಲತಿ ನೆಗಳ್ಳು ! ಶಾವಕದೊಳೊದಲಾತಂ || ಭಾವಿಸ ದರ್ಶನಿಕನೆಂಬ ಹೆಸರಿಂದೆಸೆವಂ 18% ಪಂಚಗುರುಭಕ್ತನಪಗತ | ಪಂಡ್‌ದುಂಬರನಶೀಘಸಪ್ತ ವ್ಯಸನಂ || | ಪಂಚಭವಕಾಯಭೋಗದ | ರಂ ಚಾರುಜಿನೇಂದಧಾರ್ಮಿಕಂ ದರ್ಶನಿಕಂ ||4|| ಜನಮಾರ್ಗ೦ ಸನ್ಮಾರ್ಗ ! ಚಿನಚರಣo ಜನ್ಮಜಳಧಿತರಣೆ ಹಾನಿ || ಪಾ-1, ದಶಾಸ್ಯ, 8 ಘಷಮತ. 8 ,