ಪುಟ:ರಾಯಚೂರು ವಿಜಯ ಭಾಗ ೧ .djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

45 kw •ovvvvv# ಒr\norwwwnwwwh 3 ) { ! ಟಿ ಕಯರು ವಿಜಯ ಒಳ್ಳೆಯದೆಂದು ಕಾಣುವುದು, ನಾನು ಕೆಲವು ಕಾಲದಲ್ಲೇ ತಮ್ಮಲ್ಲಿಗೆ ಎಂದು ಸಾವಕಾಶವಾಗಿ ಮಾತನಾಡುವೆನು, ಈಗ, ಆಲಸ್ಯಮಾಡದೆ ವಿಜಯ ನಗರಕ್ಕೆ ಹೊರಟುಬಿಡಿ, ಯಾರು ಎಷ್ಟು ನಿರ್ಬಂಧಿಸಿದರೂ ನಿಲ್ಲಬೇಡಿ !! ವಿಜಯ- 'ಸುಂದರೀ ! ನಿನ್ನ ಸಂದರ್ಶನಸುಖವನ್ನು ಕೋರಿ ನಾನು ಅತ್ಯಂತ ಪ್ರಯಾಸಪಟ್ಟು ಇಲ್ಲಗೆ ಬಂದಿರಲು, ಅದನ್ನು ಯೋಚಿಸದೆ ನನ್ನನ್ನು ಹೀಗೆ ಕೂಡಲೇ ಕಳುಹಿಸಿಬಿಡುವುದು ಸರಿಯೇ ? ನೀನು ಏಕೆ ಇಷ್ಟು ತ್ವರೆಪಡಿಸುವೆ ? ಈನ ಇದ್ದು, ಬೆಳಗ್ಗೆ ಹೊರಡುವೆನು ಇದಕ್ಕೆ ನೀನು ಬಸ್ಸು " ಮಣಿ - ೩-೧ರೆ ! ನಾನು ಕಿಸದೆ ಹಾಗೆ ಹೇಳ ಲಿಲ್ಲ. ನನ್ನ ಮನಸ್ಸಿನ ಲJಾವತಿ?:ಲಿ ತಮ್ಮ ಸಂದರ್ಶನಸುಖವನ್ನು ಅನುಭವಿಸಬೇಕೆಂದು ೬ ಪೆ-ಸುಲಿಗೆ:ವೆನು, ಆದರೆ ಮು೦! ಉಂಟಾಗ ಬಹುದಾದ ಆತJit v ಪಿ . " - ಎಲವ..ತ• ಕೆಂದು ಹೀಗೆ ತ್ವರಿತಪಡಿಸಬೇಕಾಗಿದೆ. ಈ ತ7 ಸಿಕ್ಕಿ ಅತ್ರಗಳನ್ನು ನಿವಾರಣ ವಾಡಿಕೆಟ್ ದರೆ ", ", ಮೊ - » ವ :: » ದ .* ಸಿರು ವುದೇ ಮೇಲಲ್ಲವೇ ? " ಎಕ್ಸ್ಾಲನಾ ಏ ನಏ - ದಿ.: 13ಾದಸ್ಸರನ್ನ: ವರಂ ? ಎಂಬಂತೆ ಕಸ ತ ... ಮಲೆ : ಕಿ ? ಆ : T .. : uಳು ವುದೇಕೆ ? ?” ವಿಜ: ಮ6 ಏನು ? ಆ ಒಳ೨೦ಟಾಗುವುವೆ:ದು ಬೆ.೧25ಸು ವೆಯಾ ? ಹೇಗೆ ಉವಾಗ .. to ವನ ನಗೆ ವಿವ .'ವಾಗಿ ತೀಸು. ಮುಕಾಂಬೆ..* ಹರಕೆ: ೧೮ರೆ ! ೨ಎ ಕೈಯಿಂದ ಪರಾಭೂತ ರಾದ ಈಲವದು ದುರಾತ್ಮರು ಆ ಯು.".Fದಲ್ಲಿ...ವ .. ಲವು ಅತ್ಯಂತ ಕ್ರೋಧವನ್ನು ವಹಿಸಿ, ತಮ್ಮನ ಸೇಗಾದರವ `ಟ ಕೊಲ್ಲಬೇಕೆಂದು ಆಲೋಚಿಸಿಕೊಂಡಿರುವರಂತೆ, ಈ ವ ರ್ಶ-ಮಾನವನ ನನು ಕಿವಿಯಾರ ಕೇಳಿರುವೆನು. ಆದುದರಿಂದ ತಾವು ಸವಿವಾರ ನಡೆದೆ ವಿಜಯನಗರವನ್ನು ಹೊಗಿಸಿರುವುದು ಒಳ್ಳೆಯದು.' ವಿಜಯ-೯ ಪ್ರಯೆ ! ಸದಾ ನನ್ನ ಶ್ರೇಯಸ್ಸನ್ನು ಬಯಸುತ್ತಿ ರುವ ನಿನೂ ಪ್ರಳರೇ ದೇವ.: : » 7ನನಗೆ ಧುವೆಲ್ಲಿಯದು ? 9 # , ಬಿ ܐܘ