ಪುಟ:ಲೀಲಾವತಿ ಪ್ರಬಂಧಂ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಕರ್ನಾಟಕ ಕಾವ್ಯಮಂಜರಿ ಆಶ್ವಾಸಂ |೧೦೬ || ನೊರೆವಾಲಿಂ ತಿನಿತೆಗೆ | ತಿರದವಳಾತ್ಮ ಪತಿರಾನೇಂ ನಗಿಸಿದಳೆ | |೧೦8 | ಮಡದಿ ನಿತಂಬವಂ ಮಡದಿನಾಂತು ಕೆಲಕೊಅಗಿದ ಕಂಗಲಂ! ತೊಗೆಯಾಳುಂಕಿ ಬಳ್ಳೆ ನಡು ಬೆನ್ನು ಡಿ ಪೆರ್ದೊಡೆ ದುಗ್ಗಧಾರೆಯೊ || ಇಡದಿನಾಡೆ ಕಳಗು ಒಲ್ಲ ಡಗಂ ಬಿಗಿದೊತೆ ಕೈಗಳಿ೦i ಸಿಡಿದು ಕುಚಾಗ್ರದೊಳೆ ತುಲುಗೆ ಮಾಲ್ಪನಿಗಳೆ ಕರೆವಳೆ ಘಟೋ ಧೈಯಂ ಓಹೊ ಹೊಗದಿರೆನಿಸಿದು || ವಾಹವದೊಳೆ ಜಲಧಿಪಮಂ ಧೇನು | ಹಿಣದುರಾಗೃತ | ದೋಹನವನಧೀರದುಗ್ಧ ಧಾರಾಧ್ಯನಿಗಳ | ವ| ಅಂತು ತೋಣಿಗೆಯೆನಟ್ಟಾದ ತುಟವಟ್ಟಿಯಂ ವಿಸ್ಮಯಂಬಟ್ಟು ನೋಡುತ್ತು ನಡುರುಳಾಗೆ ಮನೊ ನಯನನೀಯಮಾನಮನೋಹರ ರೂಪಕನಪ್ಪ ಮಾನವಮದನನಾತ್ಮ ಮಿತ್ರಂ ಬೆರಸು ಸಮುಚಿತಪ್ರದೇಶ ದೊಳೆ ವಿಶ್ರಮಿಸಿ ಬೆಳಗಪ್ಪ ಜಾವದೊಳೆ ||೧೦೭೫ ಇನಿಸುಂ ಪೊಕ್ಕರು ಮಿಕ್ಕೊಸರಿನಿದ ಚರಣಂ ಶೋಭೆಯಂ ಬೀಟೆ ಕುಂಭ | ಕೈ ನಿತಂಬಂ ಸುತ್ತಿ ನೇಣಂ ತೆಗೆವ ಪ್ರಗುವ ಕೈಗಳ ಬೆಡಂಗಾಗೆ ತುಂಗಸ್ಯನಯುಗ್ಯಂ ತೂಗೆ ಸತ್ಕಾರದಿನುಸಿರ್ವಿಡುತುಂ ಲೋಳೆವಾಯು ರ್ಚೆಯಾವಳೆ | ತೊನೆಯುತ್ತುಂ ಪುಡಿ ಸಾಲಂ ಪೊಸೆದಳಸದಳಂ ಪೊಣೆ ಫರ್ಮಾಂಬುಜಾಲಂ || ೧ovI ಕಡೆಗೋಲ ಪೊಯ್ತಿ ನಿಂದಂ | ನಿಡಿದು ಶರೀರದೊಳೆ ತುಲುಗೆ ತಕ್ರಕಣಂಗಳೆ || ಕಡೆದೇಳೆ ಸೆದಳಾಪಃ | ಆಡಲಿಂ ರ್ಫೋಮಟ್ಟ ಪೊಟ್ಟ ಪೊಸಭರಿಯಿರವಿಂ || R೧೦೯| ಕಡೆವಾಕೆಯೆ ಮುತ್ತಿನ ಕ || ನ್ನಡಿಯಂತಿಗೆ ತೊಳಗೆ ಸರ್ವಜಲಬಿಂದುಗಳಂ ॥