ಪುಟ:ವೇದಾಂತ ವಿವೇಕಸಾರ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೇದಾಂಡವಿಜೇತಸಾರ ೧೫೬ ಹೊತ್ತಿಗೂ ಇಸ್ಕೂಲಶರೀರವ ಬಿಟ್ಟು ಹೋದ ಹೊತ್ತಿಗೂ ಆಪಿತ್ರಾ ದಿ ಶಬ್ದಗಳಿಗೆ ಆಸ್ಕೂಲಶರೀರವು ಅರ್ಥವಲ್ಲ. ಇಷ್ಟು ಮಾತ್ರವಲ್ಲ. ಯಾವ ಸಿತಾದಿ ಶರೀರವನು ಅದ ಮರಣಕ್ಕೆ ಮೊದಲು ಏತಾದಿ ಶಬ್ದಕ್ಕೆ ಅರ್ಥವೆಂದೆನಿಸಿಕೊಂಡಿದ್ದರೆ ಆಶರೀಕೋಸ್ಕರ ಒಂದು ಉದಾ ಸೀನನ ಹೇಳಿದ ಹೊತ್ತಿಗೂ ಆಶರೀರದಲ್ಲಿ ಒಂದು ಪಟ್ಟು ಕೊಂಡ ಹೊ ತಿಗೂ ಆಶರೀರದಲ್ಲಿ ವಣ ಬಂದು ಮಾಡಿದ ಹೊತ್ತಿಗೂ ಇದಕ್ಕೆ ಅ ನೇಕ ನರಕ ಪಾಪ್ತಿಯೆಂದು ಶಾಸ್ತ್ರ ) ಹೇಳುತ್ತಿದೆ, ಅಂಥ ಶರೀರನ ನೇ ಸುಡುತ್ತಿದ್ದಾನೆ. ಇಪಿತಾ, ದಿ ಶಬ್ದಗಳಿಗೆ ಸ್ಕೂಲಶರೀರವೇ ಅ ರ್ಥವಾದುದಾದರೆ ಆಶರೀರವನ್ನು ಸುಟ್ಟ ಪುತ್ರರಿಗೆ ಹತ್ಯಾದಿ ದೋಷಗಳು ಬರಬೇಕು. ಆರೋಪಗಳು ಬರುತ್ತಿದೆಯಾದಕಾರಣ ಆಸುತ್ತಾದಿಗ ೪ಗೆ ಅನೇಕ ಕೋಟಿ ನರಕಗಳು ಬರಬೇಕು, ಇಷ್ಟು ಮಾತನ ಲ್ಲ. ಲೋಕದಲ್ಲಿ ಜನರು ಇವರು ಪಿತೃಹತ್ಯಾಕಾರು ಮಾತೃಹತ್ಯಾ ಕಾರು ಎಂದು ದೂಷಿಸಬೇಕು, ಹಾಗೆ ಕಾಣೆವಾಗಲಾಗಿಯ ಶಾ ಸ್ಯ ವು ಏತಾದಿಗಳ ಸುಟ್ಟಂಥವರಿಗೆ ನರಕವ ಹೇಳಲಿಲ್ಲವಾಗಲಾಗಿಯೂ ಈಸ್ಕೂಲಶರೀರವು ಸಿತಾದಿ ಶಬ್ದ ಗಳಿಗೆ ಅರ್ಥ'ವಲ್ಲ, ಇಷ್ಟು ಮಾತ್ರವಲ್ಲ. ಯಾವ ಶರೀರಗಳ ನಿತದಿಶಬ್ದಗಳಿಗೆ ಅರ್ಥವೆಂದು ಎಣಿಸಿಕೊಂ ಡು ಅನೇಕ ಉಪಚಾರಗಳಿಂದ ಪೊದೆಸಿಕೊಂಡು ಬಂದನೋ ಆಶರೀರ ವನು ಮರಣಾಂತದಲ್ಲಿ ದಹಿಸದೆ ಹೋದನಾದರೆ ಆಪುತ)ದಿಗಳಿಗೆ ಪ್ರತ್ ವಾಟು ದೋಷವನು ಶಾಸ್ತ್ರವು ಹೇಳುತ್ತಿದೆ, ಆಗುತಾದಿಗಳು ಆ ದೇಹಕ್ಕೆ ದಹನಾದಿ ಕ್ರಿಯೆಗಳನ್ನು ಮಾಡಿದರಾದರೆ ಆ ಸ್ಕೂಲಶರೀರದಿಂದ ಹೊಂಟು ಲೋಕಾಂತರಕ್ಕೆ ಹೋದ ಆಪಿತಾ ದಿಗಳಿಗೆ ಪ್ರೇತತ್ಸವಿ ಮೋಚನವಾದಂಥ ಅತಿಶಯವನೂ ಈ ಶರೀರನ ದಹಿಸಿದಂಥ ಪುತಾದಿಗ ೪ಗೆ ಪ್ರತೃವಾಯದೊಷವಿಲ್ಲವೆಂಬುದನ್ನೂ ಶಾಸ್ತ್ರ ದಲ್ಲಿ ಹೇಳುತ್ತಿದೆ. ಅದೆಂತೆಂದರೆ ಹೇಳವು, ಪಾಳ್ಯದಲ್ಲಿ ಇರುವಂಥ ಅರಸು ಹೋಲಿ ಟು ಹೋದನಾದರೆ ಅವನಿಗೆ ಅದೃಷ್ಮೆ ಬರಬೇಕೆಂದು ಅವನ ವೃತ್ತರಾದ ವರು ಪಳ್ಳವ ಹೇಗೆ 1ಢಮಾಣ ಕೋಟೆಯ ಮಾಡುತಿದ್ದಾರೆಯೋ ಅ ಖಾ-1, ಕೂಚು