ಪುಟ:ಶೇಷರಾಮಾಯಣಂ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯v ಶಿವರಾಮಾಯಣ೦. ವೀರಮಂಗಲಮYವಯನಿಗ ಪುಲಕು | ಮಾರನುಂ ಸವಾರ ಜೃಂಭಿತಮದಂ ಸುವದನಂ | ಮಾರಹರನೊತಾಸೆಯಿಂದೆ ದುರ್ಜಯನಪ್ಪ ವಿರಮಣಿಭೂಪಾಲನುಂ | ದಾರುಣಪರಾಕ್ರಮಂ ಚಕ್ರಪತಿಮೊದಲರವ ಹಾರಥರುಳಿದರುಣನಯನಪ್ಪನಿತರೆ | ಟೈರಗತಿ ನಿನಗುಂಬೆಲಕ್ಷಣಾ ನುಜನಡಿಗೆ ಪೊಡಮಡುವುದೆಂದು ಹೊರತು ೨೦|| ಅದರಿಂದೆ ನೀನೆನ್ನ ನುಡಿಯುಳ್ಳ ಶ್ರಮ | ಧದ ಕುದುರೆಯಂಬಿಟ್ಟು ರಾಮಚಂದ್ರನುಜನ ! ಪದದೊಳರ್ಪಿಸಿ ನಿನ್ನ ಸಾಮಾನುಗೆ ಯಂ ಸಕಲಸಂಪತ್ತಿಯೊಡನೆ 1 ಪದುಳದಿಂ ರಘುವರನನುಗ ಹಕಪುತ್ರನ | ಪ್ರು ದುಯುಕ್ರಮೆನೆ ಸುರಥನೆಂವೊ ನಿಮ್ಮೆಲ್ಲರಂ | ಕವನದೊಳ್ ಲ್ಲು ಸರೆಯೊಳ ಗಿಡುವನಲ್ಲದೆ ಮುಖಾಶ್ಚಮಂ ಬಿಡೆನೆಂದನು |೩೧|| ಸುರಸುತರೂನುವಾನುಡಿಗೆ ಮುಳದರಸ ತಾ | ನರಿಯದನ್ನೇರನುಡಿ ಯುಮಂ ಕೇಳದಿಹ ಮುರ್ಖ | ಪುರುಷರಂ ತಿಳಯಿಪ್ರದಸಾಧ್ಯವಾಯೋಧ ನಕ್ಕನುವಾಗಿರೆ೦ದು ನುಡಿದು | ಉರುವೇಗದಿಂದೆ ನಿಲಬಲ್ಲಿಂದ ನಿಮಿಷದೊ | ೪ರುವಿನಿಂ ಬಿಟ್ಟ ವಾರ್ಗಣದಂತೆ ರಾಮಚಂ | ದಿರನನುಜನೆಡೆಗೆ ಬಂದೆರಗಿ ನಡೆದುದನೆಲ್ಲಮಂ ಬಿನ್ನ ಪಂಗೈದನು |೩|| ಭೂರಿದೆವಂರಿಪೂಂಜರುನಂತು ಚಂಪಕಂ 1 ಶೂರನಹಮೋಹಕಂ ಬಂದನಂತು ದು -1 ಕ್ಯಾರಕ ಪ್ರಾಪಿ ಹರಹೈಂ ಸುತಾವನಂ ಮತ್ತೆ ಸಹದೇವನೆಂಬ | ಈರಡ್ಯುರಾಸುರಥಭೂಪತಿಯ ತನುಜಾತ | ರೇರಿ ನಿಜ ನಿಜರಥವನುತ್ಸಾಹದಿಂ ತಳೆದು | ಸವಾಯುಧಂಗಳಂ ಸನ್ನದ್ದರಾಗಿ ರಣ ರಂಗಕ್ಕೆ ಪೊರವಟ್ಟರು ೩೩ | ಬಂದುಬಂದೆರಗಿದುವು ಕಳದಲ್ಲಿದೆಸೆದೆಸೆಗ | ಇ೦ದೆ ಪಲವಂಗಡದ ಮೊಹರಗಳಾಕಳನ | ಪಂದೆಸೆಯೋಳಪ್ಪಿದುವು ಸೈನಿಕರವಾಸಕ್ಕಪಲವು ಗೂಡಾರಂಗಳು | ಸಂದನಿ ಚರಿಸಿದವು ಬಂದವದುಗಳ | ನೊಂದಿ ಗೋಂದಿಗೆಬೇರ್ದಪಲವೊಂಟಿಬಂಡಿಗ | ಇಂದಿಲ್ಲದಂತಿಟ್ಟುವಲ್ಲಲ್ಲಿ ಭಕ್ಷಪಾ ನಿಯಂಗಳಂಗಡಿಗಳು |೩೪||