ಪುಟ:ಶೇಷರಾಮಾಯಣಂ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೦೪೬ ಶೇಪರಾವಣಯಣ, ಮುಸುಕುತಿರಲೆತ್ತಲುಂ ತನ್ನ ನಾಬಾಣ | ವಿಸರಂಧನುರೇದಪಂ ಡಿತು ನೆರೆವಳದು | ವಸುಧಾಸುತಾತ್ಮ ಜನ ದೆ.ಂದೊಂದನೆರಡೆರಡರಿಂದೆ ಕಡಿಕಡಿಯಗೈದು | ಎಸೆಯುತ್ಯೇಕಿಲನುಸುಕ ನೊರಸಿದಿನನಂತೆ ಲೋ | ಕಿಸಿ ಭರತಸುತನನೆಲೆಕುವರ ನೀನಹುದೊ ಸು | ಹಸಿನೆಡು ನೋಡಿಗಳಿದೊ ನಿನ್ನ ನಿಳೆಗೆ ರಥದಿಂದುರುಳವೆನೆಂದನು | ೩೦ || ಪಲನದಂಕೇಳು ದುಡ್ಡಿಗ್ರಹಕೊಧ | ಪುಲಂ ನೀನಾರ ಮುಂದಲಾಹೂಜೆಯಾ | ವಿಸ್ಮರಿಸಬರಿಯವಾಗಾಡಂಬರವ ನಿದಕ್ಕಂಜೆನಾ ನೆಂದು ನುಡಿದು | ದುಘ್ನರಪ್ರತಿರೋಧವೆನಿಪೊಂದು ಶರವನಿಸೆ ನಿಷ್ಕಪಟ ವಿಕಸಂ ಅವನದಂಕಡಿದು ಧಾ | ನುಷ್ಯರಚ್ಛರಿವಡೆಯ ತಾನುನೋಂದಂ ತಪ್ಪ ಶರವಂ ಪ್ರಯೋಗಿಸಿದನು | ೩೧ || ಭರತಸುತ ನದನರ್ಧಪಥದೊಳೆ ಖಂಡಿಸಿದ | ನೊರೆಯಲೇನತಿರೋ ಪ್ರವಿಂದೆ ರಘುವೀರಸುತ | ನುರವಣಿನ ತಿಕ್ಷತರಶಿಖಮಂನಿಷಂಗದಿಂವಿ ಶಿವ ವಂತೆಗೆದೊ೦ದನು | ತಿರುವಿನೊಳೊಟ್ಟು ಗುರಿಯಿಟ್ಟು ವಕ್ಷಸ್ಥಲಕೆ | ಬರೆ ಸೆಳೆದು ಕಿವಿವರಂಬಿಟ್ಟಡದು ಮೀರಿನಡಿ | ಸರಳಂಪಳಂಚಿ ಪುಷ್ಕಲಕು ಮಾರನ ನಿಗುರೆಳ್ತೇನೆಂಬೆ ನಹಹಾ | ೩೦ || ಮಾರುತಿಯದಂಕಂಡು ತಕ್ಕಣದೊಳ್ಳೆತಂದು | ಕಾರುತಿರಲೊಡಲರು ಣವಾರಿಯಂ ಮರ್gನಿದ 1 ಭಾರತಿಯ ನೆತ್ತಿಕೊಂಡೈದಿ ಶತ್ರುಘ್ನ ನೆಡೆಯ ಇರಿಸಿ ತಾಂ ಬೇಗನೆ | ವೀರರುದ ನವೊ ಉರವಣಿಸುತ್ತೆ ತಳದೊಂದು | ಇರುಹನನಿದಿರಾಳಬರವನೀಕ್ಷಿಸು ತಿರ್ದ | ವೀರಶೇಖರ ರಾಮಚಂದ್ರನ ಕುಮಾರ ಕಂಠೀರವನ ನಿದಿರಾಂತನು || ೩೩ || -tv ನೆಯ ಸಣ್ಣ ಮುಗಿದುದು. ಇಂತು ಸಣ್ಣ ೨೮ ಕ್ಕೆ ಪ ೧೧೫ ಕ್ಕೆ ಮಂಗಳವಸ್ತು. -~- ~ Ahy –••• ~-~~-~-