ಪುಟ:ಶ್ರೀ ಕೃಷ್ಣ ಲೀಲೆ.djvu/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀರಸ್ತು

ಆನಂದಚಂದ್ರಿಕಾ ಗ್ರಂಥಮಾಲಾ! ದ್ವಿತೀಯ ಕುಸುಮ

ಶ್ರೀಮದನಂತ ನಿಗಮಾಂತ ಪರಮ ತತ್ವಾರ್ಥ ಪ್ರಕಾಶಕವೂ, ಪರಮಾತ್ಮನ

ಚಿತ್ರಚರಿತ್ರ ಸೂಚಕವೂ, ಪರಮಾದ್ಭುತ ಕಾರ್ಯಕ್ರಮ ಬೋಧಕವೂ,



ನವರಸಾಲಂಕಾರ ಭರಿತವೂ, ಭಕ್ತಿರಸ ಪ್ರಧಾನವೂ, ತತ್ವಾರ್ಥ

ಗರ್ಭಿತವೂ, ಪುರಾಣಪುರುಷನ ಪರಿಪೂರ್ಣತಮಾ

ವತಾರ ಲೀಲಾವಿಲಾಸವೂ



ಆದ,

ಶ್ರೀ ಕೃಷ್ಣ ಲೀಲೆ

ಎ೦ಬೀ ಗ್ರಂಥವು.



ಕಾ, ಶಿವರಾಮದಾಸ ವಿರಚಿತವು.


ಪ್ರಥಮ ಮುದ್ರಣ.

ವಿಳಾಸ:-ಕಾ. ಶಿವರಾಮ ದಾಸ್, ಸಂಪಾದಕ

ಆನಂದಚಂದ್ರಿಕಾ ಆಫೀಸ್,

ಬೆಂಗಳೂರು ಸಿಟಿ.


(ಆಲ್‌ರೈಟ್ಸ್ ರಿಜರ್ವ್ಡ್.)


೧೯೧೯.