ಪುಟ:ಶ್ರೀ ಮದಾನಂದ ರಾಮಾಯಣ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದwಮಹn. ಏನು ಆ ತ ಮರಣಕ್ಕೆ ಅಪಾಯವನ್ನು ಹೇಳುವನು ಎಂದಳು. ಆಗ ಶು ಚು ಎಕರಡತಿ ತೀರಾಮನ ಭರದಿಂದ ನಿನ್ನ ಮಂಚತತುರಿಯಡಿ ಸ್ಥಿಗಿದ್ದದರೆ, ಆತನು ನಿಮ್ಮನ್ನು ವಿವಾಹ ಮಾಡಿಕೊಳ್ಳುವರು ಎಂದನು ಬಳಿಕ ಆಘಗಳನಿಕಯು ಶವದ 'ಕಲನ ಚತುಶಗಳಿಗೆ doಾಕ್ಷಸರು ಆದಿನ ನೋಡಿದ್ದರು, ಆಭ ಮರಗಳು ಚಿರ ಕೃ5ರ ರದಮೇಲೆ ಅಮ್ಮನ ಬಿಂದುಗಳನ್ನು ವಹಿಸುವವ, ಆದ್ದರಿಂದ ಬಹುರ'ಕ್ಷಸರು ಹುಟ್ಟುವು. ಇಕ ಇಲ್ಲಿರುವ ಕ್ರಮವಗಳನ್ನು ನೀನ ನ ಶಾಡಿದೆಯಾದರೆ, ಈ ಕ್ಷಣದಲ್ಲಿ ಅವರು ಮರಣಹೊಂದಿತರು ಎಂದಳು. ಬಳಿಕ ಮಾರುತಿಯು ಆರಕ್ಷ53 ಶಯನಗೃಹದ ಇದ ಕಂಬಿಗಳನ್ನೆಲ್ಲ ಒಂದು ನಿಮಿಷದಲ್ಲಿ ನಾಶಮಾಡಿದನು, ಅದರಲ್ಲಿ ಒಂ ದುಗ್ರಮರವ, ಜೀವದಾನಮಾಡು ಎಂದು ಮಾರುತಿಯನ್ನು ಬೇಡಿಕೊಂಡಿತು. ಆಗ ವಾಯುಸಿ.ತನುಎ'ಭ್ರಮರವೆ, ನಿನ್ನನ್ನು ಕೊಲ್ಲುವದಿಲ್ಲ. ಇದು ಕೃತ ತmಗಿ ನೀನು ಅಹಿರಾಎನ ಮಂತವನ್ನು ಸ್ವಲ್ಪವೂ ಗು೫೯ಕಾಣದಂತ ಒಳಗೆ ಪ್ರವೇಶಿಸಿ ಕೊರದು ಬಿಡು, ಎಂದು ಆಜ್ಞಾಪಿಸಿ ತನು ರಾಮಲಕ್ಷ್ಮಣರ ಬಳಗ ನ ಕದನು, ಅತ್ಮರಲ್ಲಿ ಅಹಿರಿ•ವಣ-ಮಹಿರಿ ವಣರನ್ನು ಶ್ರೀ ರಾಮನು ಆಯಾ ಭವಿ'ದ ಸಂಹರಿಸಿದ್ದನು. ಅನಂತರ ಶ್ರೀ ರಾಮನು ಆ ಪಟ್ಟಣಕ್ಕೆ ಮಾರುತಿಯ ಮಗನಾದ ಮುಕತನು ರಾಜನನಗಿ ದೂಡಿದನು. ಆ ಬಳಿಕ ಶ್ರೀರಾಮನು ಮಾರುತಿಯ ಆಗ್ರಹಕ್ಕಗಿ ನಗಕಸ್ಮಿಯ ಅಂತಃಕರ ನನ್ನು ಪ್ರವೇಶಿಸಿದನು. ದಾಶರಥಿ ಆ ಮಂಚವನ್ನು ಮುಟ್ಟದಕಡಲೆ ಅದು ಕdುರಿಯಾಗಿ ಕೆಳಗಬಿತ್ತು. ಆಗ ಶ್ರೀ ರಾಮನು ಆ ನಾಗಕನ್ನಿಯನ್ನು ಮುಂ ಚ ಕೃತ್ಯ ನರಕಾಲದಲ್ಲಿ ನಿನ್ನನ್ನು ಪಾಪಗ್ರಹಣವೂಡುವನು ಎಂದು ಸಮ ಧಾನಗೊಳಿಸಿದನು , ಇತ್ಯಾದಮೇಲೆ ಮ-ಲಕ್ಷ್ಮಣರಿಬ್ಬರೂ ಆಂಜನೇಯಕ #ಜದ ಮೇಲೆ ಕುಳಿತು ಶೀಘ್ರವಾಗಿ ಕರುಳಯವನ್ನು ಸೇರಿದರು. ಸುಗ್ರೀವ 3ದಿಗಳಿಗೆ ಅನುಲಕ್ಷ್ಮಣರನ್ನು ನೋಡಿ ಪರಮಾನಂದವಾಯಿತು. ಎಸರರು ಮನೆ ನೋಡಿದರು. ಈ ಧ್ವನಿಯನ್ನು ಕೇಳಿ ರಾವಣನು ಗಾಬರಿಯೊಂದಿದನು ಮತ್ತು ಅಹಿಂಸತುಹಿನಶನು ಶ್ರೀ೦ರುನು ಕೊಂದನೆಂಬ ಮನವನ್ನು ಕೇಳಿ, ಆತನು ತನಗೆ ಮೂತನ ಸಮಿಪಿಸಿತೆಂದು ತಿಳಿವನು ಅವನು ಖಳ ನಯಣನೇ ಕೂರ್ತು ಮನುಷ್ಯನು ತಂದು ನಿಶ್ಚಯ ಮಡಿದಳು.