ಪುಟ:ಶ್ರೀ ವಿಚಾರ ದೀಪಿಕ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ವಿಚಾರ ದೀಪಕಾ (೬೯ನೇ ಶ್ಲೋ) ರದಲ್ಲಿ ಸೇರಿಕೊಳ್ಳುವದೋ, ಆಗ ಅದರ ಅವಯವವು ಅಧಿಕವಾಗಿ ಹೇಳಿ ಗುವದು ಎಂದು ಹೇಳುವರು, ಅವರ ಈ ವಾರ್ತೆಯು ಅಸಂಭವವೆನಿಸು ವದು, ಯಾತಕ್ಕಂದರೆ-ಈ ನಿಯಮ ವಿರುವದು, ಅದೇನಂದರೆ-ಯಾ ವವಸ್ತು ಹರಿ ೭ ಣಾJಾ ಆಗುವದೆ ಅದು ಯಾವದಾದರೊಂದು ಕಾಲ ದಲ್ಲಿ ನಾಶವಾಗುತ್ತಿರುವದು, ಮತ್ತು ಆತ್ಮನಾದರೂ ಸರಕೃತಿನ್ಮತಿ ಗಳಲ್ಲಿ ಅವಿನಾಶೀ ಎಂತಲೂ ಇನ್ನು ಪರಿಣಾಮದಿಂದ ರಹಿತನೆಂತಲೂ ಪ) ತಿವಾದನ ಮಾಡಿರುವವು, ಮತ್ತು ಯಾರಾದರು ಆತ್ಮನನ್ನು ನಾವು ಇವನೂ ಎಂದರೆ, ಆಗಚ್ಛತನಾಶ ಮತ್ತು ಅಕ್ಕತಾ ಭ್ಯಾಗಮ ಅಂದರೆಈ ಜನ್ಮದಲ್ಲಿ ಮಾಡಿದ ಕರ್ಮಗಳಿಗೆ ಭೋಗವಿನಃ ನಾಶವು ಮತ್ತು ಮಾ ಡದೆ ಇರುವ ಕರ್ಮಗಳಿಗೆ ಅಗಾಮಿ ಜನ್ಮದಲ್ಲಿ ಭಗವು ಎ೦ಬ ಈ ಎ ರಡು ದೋಷಗಳು ಮಾಪ್ತಿಯಾಗುವವು. ಹಾಗೆ ಈ ಪ್ರಕಾರವಾಗಿ ಹೇಳಲ್ಪಟ್ಟ ಎರಡು ಪಕ್ಷಗಳ ಅಸಂಭವವಾದ್ದರಿಂದ ಪರಿಶೇಷದಲ್ಲಿ ವ ಲೈ ತಿವನೇ ! ನೀನು ಈ ಆತ್ಮನನ್ನು (ವಿಭುಮೇವನಿನ) ಅಂದರೆ,- ಸರ್ವವ್ಯಾಸ ಕನೆ ಎಂದು ನಿನ್ಲೈಸುವನಾಗು ಯಾತಕ್ಕಂದರೆ-ಆಕಾಶ ವ5) ಅಂದರೆ... ಈ ಆತ್ಮನನ್ನು ಕೃತಿ ತಿಗಳಲ್ಲಿ ಆಕಾಶದಂತೆ ಸರ್ವಗ ತನೆಂದು ಗಾಯ v ನ ಮಾಡಿರುವವು. ಆ ಕೃತಿಯಾವದೆಂದರೆ, 2 ಆಕಾ ಶವತ್ಸರ್ವಗತನಿಡ್ಯ -, ಅರ್ಥ-ಈ ಆತ್ಮನು ಆ ಕಾಕದಂತೆ ಸರ್ವ ಗತನು, ಮತ್ತು ನಿತ್ಯನು ಎಂದು ಇನ್ನು ತಿ ಎಂದರೆ-ಭಗವದ್ಗೀ ತೆಯಲ್ಲಿಯ ಪೇಳಲ್ಪಟ್ಟಿರುವದು, ನಿತ್ಯಃ ಸರ್ವಗತಸ್ಥಣುರಚಲೋ ಯಂಸನಾತನಃ ,, ಅರ್ಥ- ಎಲೆ, ಅರ್ಜುನ ಈ ಆತ್ಮ ನು ನಿತ್ಯ ೧೦ ನು, ಸರ್ವಗ ೧) ತನು, “ಣು ೧.೦ ವಿನಂತೆ ರನ್ನು ಅಚ ೧೩ ಲನು -- -- -- -- - ೭ ಒಂದು ವಸ್ತುವು ಮೊದಲಿನ ರೂಪದಲ್ಲಿರದೆ ಬೇರೆ ರೂಪವನ್ನು ಪಡೆಯುತ್ತಾ ಹೋಗುವದಕ್ಕೆ ಪರಿಣಾಮಿ ಎಂದು ಹೆಸರು, ಅಂದರೆ,-ಹೂ ಹೀಚಾಗುವದು ಹೀಚು ಕಾಯಿ ಆಗುವದು ಕಾಯಿ ಹಣ್ಣಾಗುವದು, ಅಥವಾ ಕೀರ ದಧಿಯಾಗುವದು ಸೌದೆ ಬೂದಿಂತಾಗು ವರು, v ಪ್ರತಿ:1ಾದನ ಮಾಡಿರುವು, ೯ ಕೂಟಸ್ಥ ಚೇತನವು, ೧೦ ನಾಶವಿಲ್ಲ ವನು, ೧೧ ಸರ್ವ ದರಲ್ಲಿ ವ್ಯಾಪಿಸಿಕೊಂಡಿರುವವನು. ೧೦ ಇದ್ದಂತೆ ಇರುವನುರಿಣಾಮ ಶೂನ್ಯ, ೧೩ ತಿರಗಾಟ ವಿಲ್ಲದವನು, ೧b