ಪುಟ:ಶ್ರೀ ವಿಚಾರ ದೀಪಿಕ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦n ವಿಚಾರ ದೀಪಕ, (೬೯ನೇ ) ಪೇಳಿರುವದೇ ೩ ಅದಾದರೂ ಜಾಗತ ಹೈ ಸುಪುಪ್ತ ರೂಪವಾದ ಮೂರು ಅವಸಗಳೊಳಗೆ ಗಮನಾಗಮನದಲ್ಲಿ ಮಾರ್ಗ ಭೂತವಾದ ಕಂಗದಿಂದಾದಿಯಾಗಿ ಹೃದಯ ಪರ್ಯ೦ತವಾಗಿರುವ ಹಿತಾ ಎಂಬ ಹೆ ಸರುಳ್ಳ ಸೂಕನಾಡಿ ಇರುವದೆ ಅದರಲ್ಲಿ ಪ್ರವೇಶಿಸುವದ್ದರಿ೦ ಜೀವಾ ತ್ಮನಿಗೂ ಗೌಣ ವೃತ್ತಿಯಿಂದ ಸೂಕ್ಷತ್ರವನ್ನು ಪ್ರಕಟಿಸಿ ಇರುವದೆಂ ದು ತಿಳಿದುಕೊಳ್ಳಬೇಕು, ಹಾಗೆ ಬೃಹದಾರಣ್ಯಕೋಪನಿಷತ್ತಿನಲ್ಲಿಯೂ ಬರೆಯಲ್ಪಟ್ಟಿರುವದು, ತಾವಾ ಅಸ್ಯತಾ ಹಿತಾನಾಯನಾಧೆಯುಧಾ ಕೇಶಃ ಸಹ ಧಾಭಿಃ, ಅರ್ಧ-ಕಾಗೆ ಅಲ್ಲಿ ಈ ಆತ್ಮನ ಗವನಾಗ ಮನದಲ್ಲಿ ಮಾರ್ಗ ಭೂತವಾದ ಹಿತಾನಾಮನಾಡಿ ಇರುವದು ಹಾಗೆ ತ ಲೆಕೂದಲು ಸಹಸ) ಭಾಗಮಾಡುವದ್ದರಿಂದ ಸೂಕ್ಷ ವಾಗುವದೆ ಹಾಗೆಯ ಸೂಕ್ಷವಾಗಿರುವದು ಎಂದು ಹಾಗೆ (ನೋವಾಧ್ಯವೆಯಂ) ಅಂದರೆ,-ಎಲೈ ತಿಪ್ಪೆನೇ ! ಈ ಆತ್ಮನು ಮಧ್ಯಮ ಅಂದರೆ ಶರೀರಕ್ಕೆ ಸ ಮಾನವಾದ ಹರಿವಾಣ ವುಳ್ಳವನೂ ಅಲ್ಲ, ಯಾಕಂದರೆ,-ಯಾವದು ಕ ರಿರಕ್ಕೆ ಸಮಾನವಾದ ಪರಿಮಾಣ ವುಳ್ಳದ್ದಾ ಗುವದೊ ಅದು ಅಂದರೆಯಾವ ಆತ್ಮ ಹ 8 ನ್ತಿಯ ಶರೀರದಲ್ಲಿ ಇರುವದೊ ಮತ ಇನಃ ಕದಾ ಚಿತ್ರ ವಾರಬ್ಧ ಕರ್ಮದಿಂದ ಅದು ಪಿಪೀಲಿಕ ಕರಿರವಂ ಪೊಂದುವ ದಾದರೆ, ಆಗ ಅದರಲ್ಲಿ ಯಾವ ಪ)ಕಾರದಿಂದ ಹೇರಲಾಗುವದು,ಅದರಂತೆ ಪಿಪೀಲಿಕ ದೇಹದಲ್ಲಿನ ಆತಾ ಹಸಿಯ ಶರೀರದಲ್ಲಸರ್ವಾ೦ಗಗಳೆಳೆ ಯಾವ ಪಕಾರದಿಂದ ವ್ಯಾಪಿಸಿಕೊಳ್ಳಲಾಗಿತ್ತು ಆದ್ದರಿಂದ ಎಲ್ಕೆ ತಿಪ್ಪನೆ ! ನ ಆತ್ಮನು ಮಧ್ಯಮ ಪರಿಮಾಣವುಳ್ಳವನೂ ಅಲ್ಲ, ಮತ್ತು ಯಾರೋ ಕೆಲವರು ಅಂದರೆ- ಜೈನಮತದವರು ಹೀಗೆ ಹಿಂತಿರುವ ರು, ಯೇನೆಂದರೆ, ಯಾವಾಗ ಹCು ಆತ ಪಿಪಿಲಿಕಾ ಕರಿ (ದಲ್ಲಿ ಪೊಂದುತ್ತಿರುವದೊ, ಆಗ ಅದರ ಅವಯವವು ನನವಾಗಿ ಹೋಗುವ ದು, ಮತ್ತು ಯಾವಾಗ ಪಿಪೀಲಿಕಾ ಶರೀರದಲ್ಲಿನ ಆ ಾ ಹಲ ಕರೀ ತೆ. ಅಂದರೆ ಆ ನಿಗೆ ಸೂಕ್ಷ್ಮ ಪರಿಮಾಣವನ್ನು ವರ್ಣನೆ ಮಾಡಿರುವದು, ೪ ಆನೆ ೫ ಇರು ವು-ಚೇಮೆ, ೬ ಇದರ ನಿರೂಪಣೆಯಿಂದ ದಿಗಂಬರ ಮರವನ್ನು ತರುವರೆಂ ತಿಳಿಯತಕ್ಕದ್ದು, ಯಾಕಂದರೆ ದೈಗಂಬರರು ಆತ್ಮನನ್ನು ಮದ್ಯನು ಪರಿಮಾಣ ಇಳನ ನೆಂದು ಹೇಳುಗುವರು.