ಪುಟ:ಶ್ರೀ ವಿಚಾರ ದೀಪಿಕ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋಟೀಸ್. ಈ ಗ್ರಂಥವನ್ನಪೇಕ್ಷಿಸುವವರು ಮೈಸೂರು ಜರ್ಗಮೋಹನ ಬಂಗಲೆ ಬಲಭಾಗದಲಕ್ಷ್ಮೀವಿಲಾಸ ಅಗ್ರಹಾರದಲ್ಲಿರುವ ಪೇದಾಂ ತ ಸುಬ್ಬಯ್ಯನವರಲ್ಲಿಯೂ, ಮ 1 ರಾ || ಬೆಂಗಳೂರು ವಾಜಪೇ ಯ, ಕೃಪಯ್ಯ ನವರಲ್ಲಿಯೂ, ಮೈಸೂರು ಮಂಡಿ ಮಾರ್ಕ ಸಿನ ಬಳಿಯಲ್ಲಿರುವ ಚಿಲ್ಲರೆ ಅಂಗಡಿ ಕರಿಯಪ್ಪ ಮತ್ತು ಮು ದಪ್ಪನವರಲ್ಲಿಯೂ, ಮೈಸೂರು ಕೋಟಿ ಪೋಲೀಸ್ ಸ್ಟೇರ್ಯ ಬಳಿಯಲ್ಲಿರುವ ಮ! ರ್ಪಸಾರಿ ದುರ್ಕಾ ತುಕ್ಕೋಜೀರಾಯರಲ್ಲಿ ಯ ಪಡೆಯಬಹುದು. ••? ೧--V-೦ C-೧೦-೦ ೦-೩-೦ ಇದರ ಕ್ರಯ ಆತ್ಮಾನುಭವ ಪ್ರಕಾಶಿಕೆ ದೇದಾಂತ ದೀಪಿಕೆ ಆತ್ಮಬೋಧ ಪ್ರಕರಣ ಕನ್ನಡ ಟೀಕಾ ತಾತ್ಪರ ಸಹಿತ ಸಾನುಭವ ಪಂಚರತ್ನಮಾಲಾ ಕನ್ನಡ ಟೀಕಾಸಹಿತ ••• ೦೪೦ ೦-೦-4 ಈ ಗ್ರಂಥಗಳು ಮೇಲ್ಕಂಡವರಲ್ಲಿ ದೊರಿಯುವದು ಇಸ್ಮ ವುಳ್ಳವರು ತರಿಸಿಕೊಳ್ಳಬಹುದು,