ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೪೧೩ ವೆಂಕಟಾಧ್ವರೀ - - - - --- - ಕಸ್ಮಾದೇವಮರಿತಿ ಶಿಕರುಷ ನಿರ್ಭ್ರ ಕೋ ಲೀಲಯಾ ಉದಾಚೆವ ಸರಾಧಿಕೋSಸಮಿತಿ ತಾಂ ವ್ಯಾಮೋಹರ್ಯಮಾಯಯಾ || ೧೩

  • ಒಂದು ರಾತ್ರಿ ಒಬ್ಬಾನೊಬ್ಬ ಗೊಲ್ಲತಿಯಿಂದ ಕರೆದು ಹೋಗಲ್ಪಟ್ಟು ಮಾರ

ನೆಯ ಬೆಳಿಗ್ಗೆ ಮನೆಗೆ ಬಂದ ಕೃಷ್ಣನನ್ನು ನೋಡಿ ಎಲೈ ಕೃಷ್ಣನೆ! ನೀನು ಇಂತಹ ತಪ್ಪುಗಳನ್ನು ಮಾಡಬೇಡವೆಂದು ಎಷ್ಟು ಸಲ ಹೇಳಿದಾಗೂ ಪುನಃ ಹೀಗೇಕೆ ಮಾಡಿದೆ ? ಎಂದು ”೪ಾದೇಸಿಯು ಕೋಪದಿಂದುಸರಲು ಅಥವಾ ಗದರಿಸಲು ಎಲ್‌! ನೀಳೆ ! ನೀನು ಮಾಭೂರಸರಾಧಿಕಃ ಎಂದು ಹೇಳಿದ ಪ್ರಕಾರ ನಾನು ಸರಾಧಿಕನಾಗಿದ್ದನೆಂದು ನೀಳೆಯನ್ನು ಮರುಳುಮಾಡಿದನು. (ಇಲ್ಲಿ ನಾನೂರ ಪರಾಧಿಕಃ ಎಂದರೆ ತಪ್ಪುಗಾರನಾಗಬೇಡ ಎಂದೂ ರಾಧೆಯಿಂದ ಅಗಲಿದವನಾಗ ಬೇಡ ಎಂದೂ ದ್ವಯಾರ್ಧಸೂಚಕವಾಗಿರುವುದು.) ಕಾಲಚೀನಾ ಪರೆ: ಸುರೇಂದ್ರನಹಿ ಎಕ್ಷಮೋದ್ರೇಶಯೋ ತ ದೈವತಯೋ ಶ್ರೀರಂ ನಿವಸತೋ ಸೀತಿವಿರುದ್ಯಾವಿಧ ಏಕೋಹಿ ದ್ವಿಜರಾಜವಶ್ಯಸ್ಥರುತ್ಯ ವ್ಯಸ್ತ ಮುತ್ತಂಸಯ ಹಫ್ಪಂತ ಭೀಭರ್ತಿ ಕೆ ದವರಃ ಸ್ನೇಮೂರ್ಧನಿ ಸ್ಪರ್ಧೆ ನೀಂ || 4 || ಅಹಹ ! ಈ ಕಾಂಚಿನಗರದಲ್ಲಿ ಪೂರ್ವ (ಮೂಡಣ) ಪಶ್ಚಿಮ (ಪಡುವಣ) ದಿಕ್ಕುಗಳಲ್ಲಿ ಬಹು ಪುರಾತನ ದೇವಮರಿಗಳಿರುವುವಾದರೂ ಒಬ್ಬರ ನಡತೆಯು ಮತ್ತೊಬ್ಬರಿಗೆ ಸರಿ ಹೋಗದಾಗಿದೆ. ಹೇಗೆಂದರೆ ಒಬ್ಬನು ದ್ವಿಜರಾಜ (ಗರುಡ) ನನ್ನು ಕೆಳಭಾಗದಲ್ಲಿ (ಎಂದರೆ ವಾಹನವಾಗಿ) ಇರಿಸಿಕೊಂಡಿದ್ದಾನೆ. ಮತ್ತೊಬ್ಬನ ತಲೆಯ ಮೇಲೆ ಇರಿಸಿಕೊಂಡಿದ್ದಾನೆ. ಗಂಗೆಯನ್ನು ಒಬ್ಬನು ಅಡಿಯಲ್ಲಿಟ್ಟು ಕೊಂಡಿ ದಾನೆ ಮತ್ತೊಬ್ಬನು ತಲೆಯ ಮೇಲೆ ಹೊತ್ತುಕೊಂಡಿದ್ದಾನೆ. ಇದೆಂತಹ ಚಿತ್ರ ! ಮೋಹೊನ್ನೂಲನಮೂಲಿಕಾ ಭವಜುಷ ಮೋಕ್ಷಾ೯ನಿಃ ಶ್ರೇಣಿಕಾ - ಚೇತಃ ಶುದ್ಧಿ ವಿಧಾನಸಿದ್ದ ಗಲಿಕ್- ಚಿಂತಾ ತಮಶ್ಚಂದ್ರಿಕಾ ವಿದ್ಯಾ ವಿಭ್ರಮಸಾರಿಕಾ ಸಿಕಮಲೆ ! ಎಷ್ಟೊರರೋಮಾಲಿಕಾ ಮಾತಸ್ಯ ಮತ್ತು ಪಾರಿಜಾತಲಕಾಮೋದ೦ಬುಧೇರ್ವಿ ಚಿಕಾ || ೪೧೭ || ಅಮ್ಮ ! ಕಮಲೆ ! (ಲಕ್ಷ್ಮಿಯೆ) ನೀನು ಸಂಸಾರದಲ್ಲಿ ಸಿಕ್ಕಿ ನರಳುವವರ ಮೊಹವನ್ನು ನಿರ್ಮೂಲಮಾಡುವ ಔಷಧ (ಮೂಲಿಕೆ) ವಾಗಿರುವೆ, ಮುಕ್ತಿಸಾ ಧನಕ್ಕೆ ಸೋಪಾನದಂತಿರುವೆ. ಚೇತಃ ಶುದ್ದಿಗೆ ಸಿದ್ದಗುಳಿಗೆಯಾಗಿರುವೆ. ಚಿಂತೆ ಯೆಂಬ ಅಂಧಕಾರಕ್ಕೆ ಬೆಳದಿಂಗಳಿನಂತಿರುವೆ. ವಿದ್ಯಾವಿಲಾಸಸಾ ನವಾಗಿವೆ ವಿಷ್ಟು ವಿನ ವಕದಲ್ಲಿ ಮಾಲಿಕೆಯಂತಿರುವೆ. ನನ್ನ ಕೋರಿಕೆಗಳನ್ನು ಸಲ್ಲಿಸುವ ಕಲ್ಪವೃಕವಾಗಿರುವೆ. ನೀನು ಆನಂದ ಸಮುದ್ರದ ಲಹರಿಯಾಗಿರುವೆ.