ಪುಟ:ಸೀತಾ ಚರಿತ್ರೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಸಂಖ್ಯೆ. ವಿಷಯ ಪುಟ, 152 ಮಕ್ಕಳಾಗಬೇಕೆಂದು ಕೇಳಿದ ಸೀತೆಯನ್ನು ರಾಮನು ಸಮಾಧಾನಪಡಿಸುವಿಕೆ 311 153 ರಾಮನು ಏಕಕಾಲದಲ್ಲಿ ವಿಶ್ವಾಮಿತ್ರ ವಾಲ್ಮೀಕಿಮುನಿಗಳ - ಯಜ್ಞಗಳಿಗೆ ಹೋಗಿಬರುವಿಕೆ. 312 154 ಸೀತೆ ರಾಮನನ್ನು ಬಿಟ್ಟು ಕಮಲ ಪುಷ್ಮಗಳನ್ನಾಥ) ಇಸುವಿಕೆ. 313. 155 ಸೀತೆಯು ದ್ವಾದಶೀದಿನ ತುಲಸೀಗಿಡಕ್ಕೆ ಪೂಜೆಮಾಡು ವಾಗ ಸೀತೆಯ ಸೆರಗು ಸೋಕಿ ಬಂದೆಲೆಯುದುರುವಿಕೆ 31.3 156 ನಾರವನಮಾತಿನಂತೆ ಸೀತೆಯು ತುಲನೀಗಿಡವನ್ನು ಸು ತಿಸಿದ್ದರಿಂದ ಎಲೆಯು ಗಿಡದಲ್ಲಿ ಸೇರಿಕೊಳ್ಳುವಿಕೆ, 314 157 ರಾಮನು ಕೊಟಿ ಲಿಂಗಗಳನ್ನು ದಾನಮಾಡುವಿಕೆ, 315 158 ರಾಮನು ಮಕ್ಕಳೊಡನೆ ಬೇಟೆಗೆ ಹೋಗುವಿಕೆ. 317 159 ಪಾರ್ವತಿಯು ನೀತಿಯಾಗಿ ರಾಮನಬಳಿಗೆ ಬರುವಿಕೆ, 320 160 ರಾಮನು ಸೀತಾಸಮೇತನಾಗಿ ಪುರಜನರೊಡನೆ ಹಸ್ತಿ ನಾಪುರಿಗೆ ಬರುವಿಕೆ. 32 161 ನಲಾದಿಗಳ ಮೇಲೆ ಬ್ರಹ್ಮಾಸ್ತ್ರವನ್ನು ಹಾಕುತ್ತಿದ್ದ ಕುಶನಬಳಿಗೆ ಬ್ರಹ್ಮನು ಎಂದು ಅಡ್ಡಗಿಸುವಿಕೆ, 323 162 ಸೀತೆಯು ಕುಶನನ್ನು ಸಮಾಧಾನಪಡಿಸಿ ಯುದ್ಧವನ್ನು ನಿಲ್ಲಿಸುವಿಕೆ. 324 163 ರಾಮನಬಳಿಗೆ ಬ್ರಹ್ಮನು ಬರುವಿಕೆ. 325 164 ರಾಮನು ಗಂಗಾ ಮಂಗಳಸನವನ್ನು ಮಾಡಿ ಅನೇಕ ದಾನಗಳನ್ನು ಕೊಟ್ಟು ಅಗ್ನಿ ಯನ್ನು ವೈಕುಂಠಕ್ಕೆ ಕಳುಹಿಸುವಿಕೆ. 326 165 ಸಮಸ್ಯೆ ದೇವತೆಗಳ ಗಂಗಾನದಿಯಬಳಿಗೆ ಬಂದು ರಾಮನನ್ನು ನೋಡುವಿಕೆ, 1 327 166 ಸೀತೆಯು ರಾಮನೊಡನೆ ಗರುಡನ ಬೆನ್ನಿನಲ್ಲಿ ಕುಳಿತು ಕೊಂಡು ವೈಕುಂಠಕ್ಕೆ ಹೋಗುವಿಕೆ, 328 167 ಸಮಸ್ತ ದೇವತೆಗಳ ಲಕ್ಷ್ಮಿನಾರಾಯಣರನ್ನು ಹೊ ಗಳುವಿಕೆ. 329 168 ಫಲಶ್ರುತಿ. 330 --